Webdunia - Bharat's app for daily news and videos

Install App

90 ಭಾರತೀಯರ ಮೇಲೆ ಪ್ರಕರಣ ದಾಖಲು

Webdunia
ಬುಧವಾರ, 31 ಅಕ್ಟೋಬರ್ 2007 (15:01 IST)
ಉತ್ತಮ ಸಂಬಳ ಮತ್ತು ಕೆಲಸದ ಪರಿಸ್ಥಿತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 90 ಭಾರತೀಯರ ಮೇಲೆ ಹಿಂಸಾಚಾರದಲ್ಲಿ ನಿರತರಾಗಿದ್ದರೆಂದು ಯುಎಇ ಪ್ರಕರಣ ದಾಖಲಿಸಿದೆ.

90 ಭಾರತೀಯರು ಸೇರಿದಂತೆ 159 ಕಾರ್ಮಿಕರ ಮೇಲೆ ಹಿಂಸಾಚಾರದಲ್ಲಿ ನಿರತವಾದ ಆರೋಪ ಹೊರಿಸಲಾಗಿದೆ ಎಂದು ಭಾರತೀಯ ರಾಜತಾಂತ್ರಿಕ ತಿಳಿಸಿದ್ದು, ಅವರ ಮೇಲೆ ಆರೋಪ ಸಾಬೀತಾದರೆ ಗಡೀಪಾರು ಮಾಡಲಾಗುವುದು ಎಂದು ಹೇಳಿದರು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಇನ್ನೂ 4000 ಜನರನ್ನು ಗಡೀಪಾರು ಮಾಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅವರನ್ನು ಕೂಡ ಜಬಲ್ ಆಲಿ ಕಾರ್ಮಿಕ ಶಿಬಿರದಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಸ್ಥಳೀಯ ಅಧಿಕಾರಿಗಳು, ಕಟ್ಟಡ ನಿರ್ಮಾಣ ಕಂಪನಿ ಮತ್ತು ಭಾರತದ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ಸುದೀರ್ಘ ಮಾತುಕತೆ ಬಳಿಕ ಕಾರ್ಮಿಕರನ್ನು ಗಡೀಪಾರು ಮಾಡದಿರಲು ಯುಎಇ ನಿರ್ಧರಿಸಿದೆ ಎಂದು ಭಾರತ ರಾಜತಾಂತ್ರಿಕ ಕಚೇರಿಯ ಕಾರ್ಮಿಕ ಪ್ರತಿನಿಧಿ ಬಿ.ಎಸ್.ಮುಬಾರಕ್‌ ತಿಳಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments