Webdunia - Bharat's app for daily news and videos

Install App

ಮುಕ್ತವಾಗಿ ಓಡಾಡುವ ಡೈನಾಸರ್‌ಗಳ ಪಾರ್ಕ್

Webdunia
ಸೋಮವಾರ, 24 ಡಿಸೆಂಬರ್ 2007 (16:23 IST)
ಜನರ ನಡುವೆ ಮುಕ್ತವಾಗಿ ತಿರುಗಾಡುವ ಡೈನಾಸರ್‌ಗಳಿಂದ ಕೂಡಿದ ಜುರಾಸಿಕ್ ಪಾರ್ಕ್ ಸೃಷ್ಟಿಗೆ ನೈಸರ್ಗಿಕ ಇತಿಹಾಸ ಮ್ಯೂಸಿಯಂ ಸಹಿ ಹಾಕಿದೆಯೆಂದು ವರದಿಯಾಗಿದೆ. ಈ ಜೀವಿಗಳು ಪ್ರವಾಸಿಗಳ ಕ್ರಿಯೆಗಳಿಗೆ ಮತ್ತು ಅವರ ಬಟ್ಟೆಗಳ ಬಣ್ಣಗಳಿಗೆ ಕೂಡ ಸ್ಪಂದಿಸುತ್ತವೆಂದು ಹೇಳಲಾಗಿದೆ.

ಡೈನಾಸರ್ ಯುಗದ ಜೀವಂತ ಡೈನಾಸರ್‌ಗಳನ್ನು ಹೋಲುವ ಈ ಯೋಜನೆಯಲ್ಲಿ ಉನ್ನತ ತಂತ್ರಜ್ಞಾನದ ಆನಿಮ್ಯಾಟ್ರೋನಿಕ್ ಡೈನಾಸರ್ ಸೇರಿದಂತೆ ಮಾರಕ ರೈನಾಸರಸ್ ರೆಕ್ಸ್ ಉದ್ಯಾನವನದಲ್ಲಿ ಅಡ್ಡಾಡುವುದನ್ನು ಕಾಣಬಹುದು.

ರೆಸ್ಟ್‌ಲೆಸ್ ಪ್ಲ್ಯಾನಟ್ ಎಂದು ಹೆಸರಾದ ರೋಬೋಟ್ ಡೈನಾಸರ್‌ಗಳಿಂದ ಕೂಡಿದ‍‌‌‌‌‌‌‌‌‌‌‌‌‌‌‌‌‌‌‌‌‌‌‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಈ ಪಾರ್ಕ್ 2010ರಲ್ಲಿ ದುಬೈನಲ್ಲಿ ಆರಂಭವಾಗಲಿದೆ. ಇನ್ನಿತರ ಜೀವಿಗಳಾದ ಟೆರೊಡ್ಯಾಕ್ಟೈಲ್ಸ್ ಮತ್ತು ಡಿಪ್ಲೋಡೋಕಸ್ ಕೂಡ ಪಾರ್ಕ್‌ನಲ್ಲಿ ಮುಕ್ತವಾಗಿ ಸಂಚರಿಸಲಿವೆ. ಥೀಮ್ ಪಾರ್ಕ್ ಮತ್ತು ಮ್ಯೂಸಿಯಂನ ಮಿಶ್ರಣವನ್ನು ನಾವು ಸೃಷ್ಟಿಸಲು ಬಯಸಿದ್ದು, ಜುರಾಸಿಕ್ ಯುಗದ ಜೀವಿಗಳ ಅನುಭವವನ್ನು ಜನರಿಗೆ ನೀಡುತ್ತೇವೆ ಎಂದು ನಿರ್ದೇಶಕ ಆಡ್ರಿ ಒ ಕಾನೆಲ್ ತಿಳಿಸಿದರು.

ಈ ಪಾರ್ಕ್ 10 ಫುಟ್‌ಬಾಲ್ ಮೈದಾನಗಳಷ್ಟು ದೊಡ್ಡದಿದ್ದು, ಎರಡು ಹವಾಮಾನ ನಿಯಂತ್ರಿತ ಕಟ್ಟಡಗಳು, ಹುಲ್ಲುಗಾವಲು ಮತ್ತು ಅರಣ್ಯಪ್ರದೇಶವಿದ್ದು. ವಿವಿಧ ಕಾಲಾವಧಿಗಳಿಗೆ ವಿಭಜನೆಯಾಗಿವೆ. ವಿಶ್ವದ ಪ್ರಮುಖ ಪ್ರವಾಸಿ ಸ್ಥಳವಾಗಿ ಮಾರ್ಪಡುವ ತೈಲ ಸಮೃದ್ಧ ದುಬೈನ ಮಹಾನ್ ಯೋಜನೆ ಇದಾಗಿದೆಯೆಂದು ಹೇಳಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

Show comments