Webdunia - Bharat's app for daily news and videos

Install App

ಮಲೇಶಿಯದಲ್ಲಿ ಸಿಕ್ಕಿಬಿದ್ದ 62 ಭಾರತೀಯರು

Webdunia
ನೇಮಕಾತಿ ಏಜಂಟರು ಕಳೆದ ವಾರ ಉದ್ಯೋಗದ ಆಮಿಷ ಒಡ್ಡಿ ಇಲ್ಲಿಗೆ ಕರೆತಂದ 62 ಭಾರತೀಯ ಪೌರರು ಮಲೇಶಿಯ ರಾಜಧಾನಿಯಲ್ಲೇ ಸಿಕ್ಕಿಬಿದ್ದ ಘಟನೆ ನಡೆದಿದೆ. ಜೋಹರ್ ಮಸೈನಲ್ಲಿ ಅವರಿಗೆ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತೆಂದು ತಮಿಳು ದಿನಪತ್ರಿಕೆ ಮಕ್ಕಳ ಒಸೈ ತಿಳಿಸಿದೆ.

ಆದರೆ ಈಗ ಉದ್ಯೋಗವೂ ಸಿಗದೇ, ಭಾರತಕ್ಕೆ ವಾಪಸಾಗಲು ಹಣವೂ ಇಲ್ಲದೇ ಅಲ್ಲೇ ಸಿಕ್ಕಿಬಿದ್ದಿದ್ದಾರೆಂದು ಹೇಳಲಾಗಿದೆ. ಕೌಲಾಲಂಪುರಕ್ಕೆ ಆಗಮಿಸಿದ 62 ಮಂದಿ ಭಾರತೀಯ ಪೌರರು ಕಳೆದ ಐದು ದಿನಗಳಿಂದ ಬಾಟು ಕೇವ್ಸ್ ಸಮುದಾಯ ಭವನದಲ್ಲಿ ತಂಗಿದ್ದಾರೆಂದು ತಿಳಿದುಬಂದಿದೆ.

ತಮ್ಮಲ್ಲಿ ಅನೇಕ ಜನರು ಆಭರಣಗಳನ್ನು ಒತ್ತೆಇಟ್ಟು ಮಲೇಶಿಯದ ಪ್ರಯಾಣಕ್ಕೆ ಸಾಲ ಪಡೆದಿದ್ದಾಗಿ ಚೆನ್ನೈನ ಸಿ.ಪ್ರಭು ಎಂಬವನು ಹೇಳಿದ್ದಾನೆ. ಅವರ ಉದ್ಯೋಗ ನೇಮಕಾತಿ ಏಜೆಂಟ್ ಲಾಭದಾಯಕ ಉದ್ಯೋಗಗಳನ್ನು ಒದಗಿಸುವ ಭರವಸೆ ನೀಡಿದ ಬಳಿಕ ಅವರು ಮಲೇಶಿಯಕ್ಕೆ ತೆರಳಲು ನಿರ್ಧರಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments