Webdunia - Bharat's app for daily news and videos

Install App

ಮತ್ತೊಂದು ಆತ್ಮಹತ್ಯೆ ದಾಳಿ: ನಾಲ್ವರ ಬಲಿ

Webdunia
ಸೋಮವಾರ, 20 ಆಗಸ್ಟ್ 2007 (18:51 IST)
ಪಾಕಿಸ್ತಾನದ ಉತ್ತರ ಮುಂಚೂಣಿ ಪ್ರಾಂತ್ಯದ ಭದ್ರತಾ ಗಡಿ ಠಾಣೆ ಬಳಿ ಆತ್ಮಹತ್ಯೆ ಬಾಂಬರ್ ಸ್ಫೋಟಕಗಳಿಂದ ತುಂಬಿದ ತನ್ನ ವಾಹನವನ್ನು ಸ್ಪೋಟಿಸಿಕೊಂಡು ನಾಲ್ವರು ಅರೆಮಿಲಿಟರಿ ಪಡೆಯ ಸಿಬ್ಬಂದಿಯನ್ನು ಕೊಂದು 8 ಜನರನ್ನು ಗಾಯಗೊಳಿಸಿದ್ದಾನೆ.

ಈ ದಾಳಿಯಲ್ಲಿ 4 ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವರೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸೇನೆಯ ವಕ್ತಾರ ಮೇ.ಜ. ವಾಹೀದ್ ಅರ್ಷದ್ ಇಬ್ಬರ ಸಾವನ್ನು ದೃಢಪಡಿಸಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತಿಲ್ಲ.

ಆದರೆ ಇಂತಹ ದಾಳಿಗಳಿಗೆ ಸ್ಥಳೀಯ ತಾಲಿಬಾನ್ ಪರ ಉಗ್ರಗಾಮಿಗಳೇ ಕಾರಣವೆಂದು ಆರೋಪ ಹೊರಿಸಲಾಗಿದೆ. ದಾಳಿಯ ಬಳಿಕ ಭದ್ರತಾ ಪಡೆಗಳು ರಸ್ತೆಯನ್ನು ಸುತ್ತುವರಿದಿದ್ದು, ಜನರಲ್ಲಿ ಗಾಬರಿ ಮೂಡಿಸಿದೆ.

ಇಸ್ಲಾಮಾಬಾದ್‌ನಲ್ಲಿ ಕಳೆದ ತಿಂಗಳು ಇಸ್ಲಾಮಿ ಉಗ್ರಗಾಮಿಗಳು ಅಡಗಿದ್ದ ಮಸೀದಿ ಮೇಲೆ ಸೈನಿಕರು ದಾಳಿ ಮಾಡಿ ಅನೇಕ ಮಂದಿಯನ್ನು ಕೊಂದ ಘಟನೆ ಬಳಿಕ ವಾಯವ್ಯ ಪಾಕಿಸ್ತಾನ ಆತ್ಮಹತ್ಯೆ ಬಾಂಬ್ ದಾಳಿಗಳ ಸರಣಿಯಿಂದ ತಲ್ಲಣಗೊಂಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments