Webdunia - Bharat's app for daily news and videos

Install App

ನೈಜೀರಿಯ: ನಾಲ್ವರು ಭಾರತೀಯರ ಬಿಡುಗಡೆ

Webdunia
ಮಂಗಳವಾರ, 30 ಅಕ್ಟೋಬರ್ 2007 (15:22 IST)
ನೈಜೀರಿಯದಲ್ಲಿ ಬಂದೂಕುದಾರಿಯೊಬ್ಬ ಅಪಹರಿಸಿದ ಮೂವರು ತಮಿಳರು ಮತ್ತು ಒಬ್ಬ ಮಹಾರಾಷ್ಟ್ರೀಯನನ್ನು ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಬಳಿಕ ಅವರ ಕುಟುಂಬಗಳು ಹರ್ಷಿಸಿವೆ. ಅಪಹರಣಕಾರರು 250 ಕೋಟಿ ರೂ. ಒತ್ತೆಹಣವನ್ನು ಕೇಳಿದ್ದಾರೆಂದು ಹೇಳಲಾಗಿದ್ದು, ಹಣದ ಮೊತ್ತವನ್ನು ನೀಡಲಾಗಿದೆಯೇ ಇಲ್ಲವೇ ಎಂದು ತಕ್ಷಣಕ್ಕೆ ಗೊತ್ತಾಗಿಲ್ಲ.

ತಮ್ಮ ಸೋದರ ನೈಜೀರಿಯದಿಂದ ಕರೆ ಮಾಡಿ ಅವರನ್ನು ಬಿಡುಗಡೆ ಮಾಡಿರುವ ವಿಷಯ ತಿಳಿಸಿದನೆಂದು ಖಾಸಗಿ ತಮಿಳು ಟೆಲಿವಿಷನ್ ಚಾನೆಲ್‌ಗೆ ಸುದರ್ಶನ್ ಜಯಪಾಲ್ ಎಂಬ ಅಪಹೃತನ ಸೋದರ ತಿಳಿಸಿದ್ದಾರೆ.

ಎಲ್ಲ ನಾಲ್ವರು ಸುರಕ್ಷಿತವಾಗಿದ್ದು, ಅಪಹರಣಕಾರರು ಕಿರುಕುಳ ನೀಡಿಲ್ಲ ಎಂದು ಸೋದರ ತಿಳಿಸಿದ್ದಾನೆಂದು ಕಾಮರಾಜ್ ಹೇಳಿದರು.ತಮಿಳುನಾಡು ಸರ್ಕಾರ ಈ ಬಗ್ಗೆ ಉಪಕ್ರಮ ಕೈಗೊಂಡ ಬಳಿಕ ಕೇಂದ್ರ ಸರ್ಕಾರವು ರಾಯಭಾರಿ ಕಚೇರಿ ಮೂಲಕ ಇಟಲಿಯ ತೈಲ ಕಂಪನಿಯ ಮೇಲೆ ಒತ್ತಡ ಹೇರಿ ಅವರ ಬಿಡುಗಡೆ ಮಾಡಿಸಿತೆಂದು ಮೂಲಗಳು ಹೇಳಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments