Webdunia - Bharat's app for daily news and videos

Install App

ಕದ್ದಿದ್ದು 20 ರೂ ಬಾಳೆಹಣ್ಣು , ತೆರುತ್ತಿರುವುದು 37,272 ರೂಪಾಯಿ

Webdunia
ಶನಿವಾರ, 22 ಫೆಬ್ರವರಿ 2014 (18:10 IST)
PTI
ಎರಡು ಬಾಳೆಹಣ್ಣುಗಳನ್ನು ಕದ್ದಿದ್ದ 3 ಜನರ ವಿಚಾರಣೆಗೆ ನಿಕರಾಗುವಾ ದೇಶದ ನ್ಯಾಯಾಲಯವೊಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಕಳ್ಳರು ಕದ್ದ ಬಾಳೆಹಣ್ಣಿನ ಬೆಲೆ ಕೇವಲ 20 ರೂ. ಆದರೆ ವಿಚಾರಣಾ ವೆಚ್ಚ 37,272 ರೂಪಾಯಿಗಳಾಗಬಹುದೆಂದು ಅಂದಾಜಿಸಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಹಣ್ಣಿನಂಗಡಿಯಿಂದ ಬಾಳೆಹಣ್ಣುಗಳನ್ನು ಕದ್ದು ಮೂವರು ಪುರುಷರು ಅಲ್ಲಿಂದ ಓಡಿ ಹೋದರು. ಆದರೆ ಅವರನ್ನು ಬಂಧಿಸಲಾಯಿತು. ಅವರಲ್ಲಿ 2 ರನ್ನು ಸ್ಥಳೀಯ ಜೈಲಿನಲ್ಲಿ ಮತ್ತು ಮೂರನೇ ವ್ಯಕ್ತಿಯನ್ನು ಗೃಹಬಂಧನ ದಲ್ಲಿಡಲಾಗಿದೆ ಎಂದು ಗುರುವಾರ ನಡೆದ ಪ್ರಕರಣದ ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ ಫಿರ್ಯಾದುದಾರರು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ನಿಗದಿ ಪಡಿಸಲಾಗಿದೆ

" ಎರಡು ಬಾಳೆಹಣ್ಣಿನ ಮೇಲೆ ಸಾವಿರಾರು ರೂಪಾಯಿಯನ್ನು ವೆಚ್ಚ ಮಾಡುತ್ತಿರುವುದು ಹಾಸ್ಯಾಸ್ಪದ" ವಕೀಲ ಇವಾನ್ ಮೊರೇಲ್ಸ್ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments