ಜನ ಗಣ ಮನ ಅಧಿನಾಯಕ- ಇದು ನಮ್ಮ ರಾಷ್ಟ್ರಗೀತೆ
"
ಗೀತಾಂಜಲಿ"ಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಯುಳ್ಳ ಕವಿ ರವೀಂದ್ರ ನಾಥ ಠಾಗೋರ್ (ಮೇ 7, 1861 - ಆಗಸ್ಟ್ 7, 1941) ಅವರು ರಚಿಸಿದ ರಾಷ್ಟ್ರಗೀತೆ ಇಂತಿದೆ:ಜನ ಗಣ ಮನ ಅಧಿನಾಯಕ ಜಯ ಹೇಭಾರತ ಭಾಗ್ಯ ವಿಧಾತಾಪಂಜಾಬ ಸಿಂಧು ಗುಜರಾತ ಮರಾಠಾದ್ರಾವಿಡ ಉತ್ಕಲ ವಂಗವಿಂಧ್ಯ ಹಿಮಾಚಲ ಯಮುನಾ ಗಂಗಾಉಚ್ಛಲ ಜಲಧಿ ತರಂಗತವ ಶುಭ ನಾಮೇ ಜಾಗೇತವ ಶುಭ ಆಶಿಶ ಮಾಗೇಗಾಹೇ ತವ ಜಯ ಗಾಥಾಜನ ಗಣ ಮಂಗಲ ದಾಯಕ ಜಯ ಹೇಭಾರತ ಭಾಗ್ಯ ವಿಧಾತಾಜಯ ಹೇ ಜಯ ಹೇ ಜಯ ಹೇಜಯ ಜಯ ಜಯ ಜಯ ಹೇ