Webdunia - Bharat's app for daily news and videos

Install App

`ಅತ್ಯಾಚಾರ, ಭೀಕರ ಕೊಲೆಗೆ ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದೆ’

Webdunia
ಸೋಮವಾರ, 20 ಮಾರ್ಚ್ 2017 (15:41 IST)
ಕಳೆದ ವರ್ಷ ಅಕ್ಟೋಬರ್ 3ರಂದು ಪ್ಯಾರಿಸ್`ನಲ್ಲಿ ನಡೆದ ಕಿಮ್ ಕರ್ದಾಶಿಯನ್ ಮನೆಯಲ್ಲಿ ನಡೆದ ದರೋಡೆಯ ಕ್ಷಣಗಳಿವು. ಪ್ಯಾರಿಸ್`ನಲ್ಲೇ ಅತ್ಯಂತ ದೊಡ್ಡ ದರೋಡೆ ಇದಾಗಿದ್ದು, 10 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನ ದೋಚಿದ್ದರು. ಅವತ್ತಿನ ದಿನದ ಘಟನೆ ಇವತ್ತಿಗೂ ಕರ್ದಾಶಿಯನ್`ಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಕಿಮ್ ತನ್ನ ಸಹೋದರಿ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.

`ಅವತ್ತು ನನ್ನ ಮನೆಗೆ 17 ದರೋಡೆಕೋರರು ನುಗ್ಗಿದ್ದರು. ನನ್ನ ಕಾಲನ್ನ ಹಿಡಿದೆಳೆದ ದರೋಡೆಕೋರ ಹಾಸಿಗೆ ಮೇಲೆ ಹಾಕಿದ. ಈ ಸಂದರ್ಭ ನನ್ನ ದೇಹದ ಕೆಳಭಾಗದಲ್ಲಿ ಬಟ್ಟೆ ಇರಲಿಲ್ಲ. ಓ ಇವರು ನನ್ನ ಮೇಲೆ ರೇಪ್ ಮಾಡುತ್ತಾರೆ ಎಂದುಕೊಂಡು ಮಾನಸಿಕವಾಗಿ ಆ ಭೀಕರ ಹಿಂಸೆ ಅನುಭವಿಸಲು ಸಜ್ಜಾಗಿಬಿಟ್ಟಿದ್ದೆ. ಆದರೆ, ಅವನು ಅತ್ಯಾಚಾರಕ್ಕೆ ಮುಂದಾಗಲಿಲ್ಲ. ಕಾಲಿಗೆ ಟೇಪ್ ಹಾಕಿದ ದರೊಡೆಕೋರರು ನನ್ನ ಕಡೆ ಗನ್ ತಿರುಗಿಸಿದರು. ನನ್ನ ತಲೆಗೆ ಗುಂಡಿಟ್ಟು ಕೊಲ್ಲುತ್ತಾರೆ ಎಂದುಕೊಂಡೆ. ಆದರೆ, ಅವರು ಅದ್ಯಾವುದನ್ನೂ ಮಾಡಲಿಲ್ಲ. ಹಣ ಎಲ್ಲಿದೆ ಎಂದು ಕೇಳಿದರು ಇಲ್ಲವೆಂದೆ. ವಜ್ರಾಭರಣ ದೋಚಿದ ಬಳಿಕ ನನ್ನನ್ನ ಕಟ್ಟಿ ಬಾತ್ ರೂಮಲ್ಲಿ ಕೂಡಿಹಾಕಿ ಹೊರಟುಹೋದರು ಎಂದು ಕಿಮ್ ಹೇಳಿಕೊಂಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments