ಒಂದು ಗಂಟೆಯ ಕಾಲ ಇಡೀ ದೇಹಕ್ಕೆ ಮಸಾಜ್ ಮಾಡುವುದರಿಂದ ಸ್ನಾಯುಗಳ ಬಳಲಿಕೆಯಿಂದ ಮುಕ್ತಿ ನೀಡುತ್ತದೆ.
"ನಿರಾಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಡಿ. ನಿಮ್ಮ ಬಗ್ಗೆ ನೀವೇ ಹೆಚ್ಚಿನ ಗಮನ ನೀಡುವುದನ್ನು ಕಲಿತರೆ ಈ ಪ್ರವೃತ್ತಿಯನ್ನು
ಕಡಿಮೆಗೊಳಿಸಬಹುದು. "
ತೀವ್ರ ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಎಲ್ಲ ಗದ್ದಲಗಳಿಂದ ಮುಕ್ತರಾಗಿ ಧ್ಯಾನದಲ್ಲಿ ನಿರತರಾದರೆ ಮನಸ್ಸು ಹಗುರಾಗುತ್ತದೆ.
ಅತಿಯಾಗಿ ಹಬ್ಬದಡುಗೆ ಊಟ ಮಾಡಿದ್ದೀರಾ? ಹಾಗಿದ್ದರೆ ಮಾಂಸಾಹಾರ ತ್ಯಜಿಸಿ ಹಸಿರು ತರಕಾರಿ ತಿನ್ನುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.
" ಆರೋಗ್ಯಕ್ಕೆ ಹಾನಿಕಾರಕವಾದ ಆಲೂಗೆಡ್ಡೆ ಚಿಪ್ಸ್ನಂತಹಾ ಕುರುಕಲುತಿಂಡಿಯನ್ನು ತ್ಯಜಿಸಿ ಆರೋಗ್ಯಕ್ಕೆ ಪೂರಕವಾದ ತಿಂಡಿಯನ್ನೇ ಸೇವಿಸಿ.