ರವಿವಾರದಂದು ಬಿಜೆಪಿ " ನಮೋ ಚಾಹ ಪಾರ್ಟಿ " ಆಯೊಜಿಸಿತ್ತು. ಇದರಲ್ಲಿ ಸಾಮಾನ್ಯ ಜನರು ಮತ್ತು ಬಿಜೆಪಿಯ ನಾಯಕರ ಮಾತು ಕತೆ ಮತ್ತು ನರೇಂದ್ರ ಮೋದಿಯವರ ಸಂದೇಶ ನೀಡಲಾಯಿತು.
" ಈ ಚಹಾ ಪಾರ್ಟಿಯಲ್ಲಿ ಜನರ ಜೊತೆ ಮಾತುಕತೆ ನಡೆಯಿತು ಮತ್ತು ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರ ಪ್ರಚಾರ ಮಾಡಲಾಯಿತು " ಎಂದು ಬಿಜೆಪಿಯ ಮುಖಂಡರು ತಿಳಿಸಿದ್ದಾರೆ
ಸಫದರಜಂಗ ಕ್ಲಬ್ ನಲ್ಲಿ ಆಯೊಜಿಸಿರುವ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ವರಿಷ್ಠರಾದ ಬಲಬಿರ ಪುಂಜಾ, ಮನೋಜ ಅರೋಡಾ, ಗೋಪಾಲ ಕೋಟವಾಲಾ ಮತ್ತು ಪಂಕಜ್ ವಾಧವನ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.
" ಕಾಂಗ್ರೆಸ್ ಪಕ್ಷದ ನೀತಿಯಿಂದ ಅರ್ಥವ್ಯವಸ್ಥೆಯಲ್ಲಿ ಹಾಳಾಗುತ್ತಿದೆ. ಅರ್ಥವ್ಯವಸ್ಥೆ ಸುಧಾರಿಸಬೇಕೆಂದರೆ ಮೋದಿ ಪ್ರಧಾನಿಯಾಗಬೇಕು " ಎಂದು ಬಿಜೆಪಿಯ ಮುಖಂಡ ಬಲಬಿರ ಪುಂಜಾ ತಿಳಿಸಿದ್ದಾರೆ.