ಚುನಾವಣೆ ಕುರಿತ ಸಾರ್ವಜನಿಕ ಸಭೆಯನ್ನು ಸಂಬೋಧಿಸುತ್ತಾ, ನ್ಯಾಯಾಲಯವನ್ನು ಅಭಿನಂದಿಸಿದ ಅವರು "ಭ್ರಷ್ಟಾಚಾರ ನಿಗ್ರಹಿಸಲು ಕೋರ್ಟ್ ಅತಿಯಾಗಿ ಪ್ರಯತ್ನಿಸಿದೆ".
"70 ರ ದಶಕದಲ್ಲಿ, 'ಪ್ರತಿ ಗದ್ದೆಯಲ್ಲೂ ನೀರು, ಪ್ರತಿ ಕೈಗೆ ಕೆಲಸ' ಎಂದು ಕಾಂಗ್ರೆಸ್ ಹೇಳಿತ್ತು. ಈ ಘೋಷಣೆಯನ್ನು ಕಾಂಗ್ರೆಸ್ ಪುನರಾವರ್ತಿಸುತ್ತಿದೆ. ಆದರೆ ಯಾರಿಗೂ ಏನು ಸಿಕ್ಕಿಲ್ಲ" ಎಂದು ಹೇಳಿದ್ದಾರೆ.
"40 ಪ್ರತಿಶತ ಕಲ್ಲಿದ್ದಲು ಮತ್ತು 20 ಪ್ರತಿಶತ ಕಬ್ಬಿಣದ ಅದಿರು ಇದೇ ಭೂಮಿಯ ಗರ್ಭದಿಂದ ಹೊರ ತೆಗೆಯಲಾಗಿದೆ. ಆದರೆ ಇಲ್ಲಿ ಅಭಿವೃದ್ಧಿ ನಗಣ್ಯವಾಗಿದೆ".
" ಪಾಕಿಸ್ತಾನದ ಸೈನಿಕರು ನಮ್ಮ ಸೈನಿಕರ ಕತ್ತನ್ನು ಕತ್ತರಿಸಿ ಕೊಂಡೊಯ್ಯುತ್ತಾರೆ. ಇದಕ್ಕಾಗಿ ಪಾಕಿಸ್ತಾನದಲ್ಲಿ ಹಬ್ಬವನ್ನಾಚರಿಸಿದರೆ, ನಮ್ಮ ಸರಕಾರ ಕೈ ಮೇಲೆ ಕೈ ಇಟ್ಟುಕೊಂಡು ಕುಳಿತು ಕೊಳ್ಳುತ್ತದೆ" ಎಂದು ಸರಕಾರವನ್ನವರು ತರಾಟೆಗೆ ತೆಗೆದುಕೊಂಡಿದ್ದಾರೆ.