ಸುಮಾರು 1.45 ಗಂಟೆ ಸುಮಾರಿಗೆ ಹೆಲಿಕಾಪ್ಟರ್ನಲ್ಲಿ ಆಕೆ ಸ್ಥಳಕ್ಕಾಗಮಿಸಿದಾಗ ಮಾಧ್ಯಮದವರನ್ನು ಹೊರತು ಪಡಿಸಿ ಬಿಜೆಪಿಯ ಯಾವ ನಾಯಕರು ಹಾಜರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಷ್ಮಾರವರನ್ನು ಕರೆದೊಯ್ಯಲು ಪಕ್ಷದ ವಾಹನವೂ ಸಹ ಬಂದಿರಲಿಲ್ಲ. ಭದ್ರತಾ ವಾಹನ ಮಾತ್ರ ಅಲ್ಲಿ ನಿಂತಿತ್ತು .
ಪವಯ್ಯಾ ಆ ಸಮಯದಲ್ಲಿ ಅಶೋಕನಗರ ಕ್ಷೇತ್ರದಲ್ಲಿ ಪ್ರಚಾರ ನಿರತರಾಗಿರುವುದನ್ನು ಕಾರ್ಯಕರ್ತರಿಂದ ತಿಳಿದುಕೊಂಡ ಅವರು ಅಲ್ಲಿಂದ ಹಿಂತಿರುಗಿದರು ಎಂದು ತಿಳಿದು ಬಂದಿದೆ.