Webdunia - Bharat's app for daily news and videos

Install App

ಬಿಜೆಪಿಯಲ್ಲಿ ಹೆಚ್ಚಿನ ಜನ ಮಾಂಸಹಾರಿಗಳಾಗಿದ್ದಾರೆ : ನೀತೀಶ್ ಕುಮಾರ

Webdunia
ಭಾನುವಾರ, 6 ಏಪ್ರಿಲ್ 2014 (11:26 IST)
PR
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ' ಗುಲಾಬಿ ಕ್ರಾಂತಿ' ಹೆಸರಿನ ಪಶು ಬಲಿ ವಿರೋಧೀಸುವ ಕಾರ್ಯಕ್ರಮವನ್ನು ವಿರೋಧೀಸಿ ಬಿಹಾರದ ಮುಖ್ಯಮಂತ್ರಿ ನೀತೀಶ್ ಕುಮಾಎ ಹೇಳಿದ ಮಾತು ಏನೆಂದರೆ , ಬಿಜೆಪಿಯಲ್ಲಿ ಹೆಚ್ಚಿನ ಜನೆರು ಮಾಂಸಹಾರಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

" ನಾನು ಶುದ್ದ ಶಾಖಾಹಾರಿಯಾಗಿದ್ದೆನೆ . ಆದರೆ ಬಿಜೆಪಿಯಲ್ಲಿ ಹೆಚ್ಚಿನ ಜನರು ಮಾಂಸಹಾರಿಗಳಾಗಿದ್ದದಾರೆ ತಮ್ಮ ನಾಲಿಗೆಯ ಚಪಲ ತೀರಿಸುಕೊಳ್ಳುವುದಕ್ಕಾಗಿ ಇವರು ಪಶುಗಳನ್ನು ಕೋಂದು ಮಾಂಸವನ್ನು ಸೇವಿಸುತ್ತಾರೆ " ಎಂದು ಬಿಹಾರದ ಮುಖ್ಯಮಂತ್ರಿ ತಿಳಿಸಿದ್ದಾರೆ.

ನವಾದಾ ಕ್ಷೇತ್ರದ ಅಭ್ಯರ್ಥೀ ಮಾಂಸಹಾರ ಪ್ರೀಯರಾಗಿದ್ದಾರೆ. ಇದಕ್ಕಾಗಿ ಬಿಜೆಪಿಯವರಿಗೆ ಪಶು ಹತ್ಯೇ ನೀಷೇಧಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ನೀತಿಶ ಕೂಮಾರ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments