Select Your Language

Notifications

webdunia
webdunia
webdunia
webdunia

ದೇಶದ್ರೋಹಿ ಅನಂತಕುಮಾರ್ ಬಂಡವಾಳ ಬಯಲಾಗಿದೆ: ಮುತಾಲಿಕ್

ದೇಶದ್ರೋಹಿ ಅನಂತಕುಮಾರ್ ಬಂಡವಾಳ ಬಯಲಾಗಿದೆ: ಮುತಾಲಿಕ್
ಬೆಂಗಳೂರು , ಗುರುವಾರ, 27 ಮಾರ್ಚ್ 2014 (19:19 IST)
PTI
ಬಿಜೆಪಿ ನಾಯಕ ಅನಂತಕುಮಾರ್ ಬಂಡವಾಳ ಬಯಲಾಗಿದೆ. ಭಾರತ ಮಾತೆಗೆ ದ್ರೋಹ ಬಗೆದಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುತಾಲಿಕ್ ನಾಮಪತ್ರ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿ ನಂತರ ಪಕ್ಷದಿಂದ ಹೊರದೂಡುವಲ್ಲಿ ಅನಂತ್ ಪಾತ್ರವಿದೆ ಎಂದು ಕಿಡಿಕಾರಿದರು.

Share this Story:

Follow Webdunia kannada