Webdunia - Bharat's app for daily news and videos

Install App

ಕಾಂಗ್ರೆಸ್‌ ಜನರನ್ನು ಅಡ್ಡದಾರಿಗೆ ಎಳೆಯುತ್ತಿದೆ : ಮೋದಿ

Webdunia
ಭಾನುವಾರ, 6 ಏಪ್ರಿಲ್ 2014 (14:29 IST)
PR
ಉತ್ತರಪ್ರದೇಶದ ಅಲಿಘಡ್‌‌‌‌ದಲ್ಲಿ ನರೇಂದ್ರ ಮೋದಿಯವರು ರ್ಯಾಲಿಯನ್ನುದ್ದೇಶೀಸಿ ಏನು ಮಾತನಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ .

* ನಾನು ದೇಶದ ಅಭಿವೃದ್ದಿ ಮಾಡುತ್ತೆನೆ ಮತ್ತು ದೇಸ ಸೇವೆ ಮಾಡುತ್ತೆನೆ.

* ಸೋನಿಯಾ ಮತ್ತು ಕೆಲವು ಮುಖಂಡರ ರಾಜ್ಯದಲ್ಲಿ ಸಾಕಷ್ಟು ದಂಗೆಗಳು ನಡೆದಿವೆ.

* ನಾವು ಅಲ್ಪ ಸಂಖ್ಯಾತರಿಗಾಗತಿ 15 ಸೂತ್ರದ ಕಾರ್ಯಕ್ರಮಗಳನ್ನು ಮಾಡಿದ್ದೆವೆ ಎಂದು ಸೋನಿಯಾ ಹೇಳುತ್ತಾರೆ . ಇವರು ಸುಳ್ಳು ಹೇಳಿ ಜನರಿಗೆ ಅಡ್ಡದಾರಿ ತೋರಿಸುತ್ತಿದ್ದಾರೆ.

* ಒಂದು ವೇಳೆ ಯುವಕರಿಗೆ ಉದ್ಯೋಗ ಸಿಗದಿದ್ದರೆ ದೇಶದ ಸ್ಥಿತಿ ಅಧೋಗತಿ ಆಗುತ್ತದೆ.

* ಕಾಂಗ್ರೆಸ ಧೂಳಿಪಟವಾಗಲಿದೆ.

* ಕಾಂಗ್ರೆಸ್ ,ಸಪಾ ಮತ್ತು ಬಸಪ್ಪಾ ಲಖನೌದಲ್ಲಿ ಬೇರೆ ಬೇರೆಯಾಗಿದ್ದಾರೆ. ಆದರೆ ದೆಹಲಿಯಲ್ಲಿ ಮಾತ್ರ ಒಂದಾಗಿದ್ದಾರೆ.

* ಕೆಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಹೋರಾಟಮಾಡುತ್ತಿದ್ದಾರೆ , ಆದರೆ ಈ ಹೋರಾಟ ಆಭ್ಯರ್ಥಿಗಳದ್ದಲ್ಲ ಇದು ಜನರ ಹೋರಾಟ ಮತ್ತು ಹೊಸ ಹಾಗು ಉತ್ತಮ ಸರ್ಕಾರ ಬರುವಂತೆ ಮಾಡುವವವರು ದೇಶದ ಜನರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments