Webdunia - Bharat's app for daily news and videos

Install App

ಕಾಂಗ್ರೆಸ್‌ಗೆ ದೇಶದ ಗಡಿಗಳ ಬಗ್ಗೆ ಚಿಂತೆ ಇಲ್ಲ: ರಾಜನಾಥ್ ಸಿಂಗ್

Webdunia
ಶನಿವಾರ, 5 ಏಪ್ರಿಲ್ 2014 (08:41 IST)
ಕಾಂಗ್ರೆಸ್ ಕೇವಲ ಸರ್ಕಾರವನ್ನು ರಚಿಸಲು ತೃತೀಯ ರಂಗ ಅಥವಾ ನಾಲ್ಕನೇ ರಂಗವನ್ನು ಬಯಸುತ್ತದೆ. ಆದರೆ ದೇಶದ ನಿಜವಾದ ಗಡಿಗಳ ಬಗ್ಗೆ ಅದಕ್ಕೆ ಚಿಂತೆ ಇಲ್ಲ (ಕಾಂಗ್ರೆಸ್ ಸಿರ್ಫ ಅಪನಿ ಸರಕಾರ ಬನಾನೇ ಕೇಲಿಯೇ ತೀಸರಾ ಮೋರ್ಚಾ ಯಾ ಚೌತಾ ಮೋರ್ಚಾ ಚಾಹತಿ ಹೈ. ಪರ ವಾಸ್ತವಿಕ ಮೋರ್ಚಾ(ಗಡಿ) ಕಿ ಉಸಕೋ ಪರವಾ ನಹೀಂ) ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಗುಡುಗಿದ್ದಾರೆ .
PTI

" ನಮ್ಮ ಸೈನಿಕರು ದೇಶವನ್ನು ರಕ್ಷಿಸಲು ದಿನ-ರಾತ್ರಿ ಕ್ರಿಯಾಶೀಲರಾಗಿರುತ್ತಾರೆ. ಶತ್ರುಗಳು ಅವರ ತಲೆಯನ್ನು ಕತ್ತರಿಸಿ ಹಾಕುತ್ತಾರೆ. ಆದರೆ ಅವರಿಗೆ ಸಮರ್ಥ ಉತ್ತರ ನೀಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಿವಾನಿ ಮಹೇಂದ್ರಗಡ ಲೋಕಸಭಾ ಸ್ಥಾನದಿಂದ ಕಣಕ್ಕಿಳಿದಿರುವ ಧರಮವೀರ ಸಿಂಗ್ ಪರ ಪ್ರಚಾರ ನಡೆಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾದರೆ ಯಾವ ಶತ್ರುಗಳು ಕೂಡ ಭಾರತದ ಕಡೆ ನೋಡುವ ಧೈರ್ಯ ಕೂಡ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹರಿಯಾಣದಲ್ಲಿ ಜನಹಿತ ಕಾಂಗ್ರೆಸ್ ಜತೆ ಬಿಜೆಪಿಯ ಮೈತ್ರಿ ಬದಲಾಗಿಲ್ಲ ಎಂದ ಅವರು ಕೊನೆಯಲ್ಲಿ ಮುಖ್ಯ ಮಂತ್ರಿ ಬನಾರಸಿ ದಾಸ್ ಗುಪ್ತರವರ ಮಗ ಅಜಯ್ ಗುಪ್ತಾರವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments