Webdunia - Bharat's app for daily news and videos

Install App

ಆಪ್‌ಗೆ ಸಿಕ್ಕಿತು ಒಂದು ಕೋಟಿ ಚಂದಾ

Webdunia
ಶುಕ್ರವಾರ, 18 ಏಪ್ರಿಲ್ 2014 (08:36 IST)
ಅರವಿಂದ ಕೇಜ್ರಿವಾಲ್ ಮನವಿಯ ನಂತರ ಆಪ್ ಪಕ್ಷಕ್ಕೆ ಕಳೆದ ಎರಡು ದಿನಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಚಂದಾ ಸಿಕ್ಕಿದೆ.
PTI

ಕಳೆದ ಎರಡು ದಿನಗಳಲ್ಲಿ ದೇಣಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಬುಧವಾರ 80 ಲಕ್ಷ ರೂಪಾಯಿ ಸಂಗ್ರಹವಾಗಿತ್ತು ಮತ್ತು ಗುರುವಾರ 35 ಲಕ್ಷ ಹಣ ಸಂಗ್ರಹವಾಗಿದೆ ಎಂದು ಆಪ್‪ನ ನಾಯಕರೊಬ್ಬರು ತಿಳಿಸಿದ್ದಾರೆ.

ಈ ದೇಣಿಗೆಯಲ್ಲಿ ಭಾರತದಷ್ಟೇ ಅಲ್ಲ, ವಿದೇಶದ ಪಾಲು ಕೂಡ ಇದೆ. ಅಮೇರಿಕಾ, ಬೆಲ್ಜಿಯ್ಂ, ಓಮಾನ್, ಕೆನಡಾ, ಜಪಾನ್, ಜರ್ಮನಿ, ಆಸ್ಟ್ರೇಲಿಯಾದಲ್ಲಿ ಪಕ್ಷದ ಬೆಂಬಲಿಗರು ದೇಣಿಗೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಬ್ಬರು ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟಿದ್ದಾರೆ. ಅಲ್ಲೇ ಕನಿಷ್ಠ 10 ರೂಪಾಯಿ ಚಂದಾ ಕೂಡ ಸಿಕ್ಕಿದೆ.

ಎರಡು ದಿನಗಳ ಮೊದಲು ಆಪ್ ನಾಯಕ ಕೇಜ್ರಿವಾಲ್ ಜನರಲ್ಲಿ ಸಹಾಯ ಧನ ನೀಡಿ ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದರು. ವಾರಣಾಸಿಯಿಂದ ಮೋದಿ ಎದುರಾಗಿ ಕಣಕ್ಕಿಳಿದಿರುವ ಕೇಜ್ರಿವಾಲ್ ತಂಡ ಕೆಲವು ದಿನಗಳ ಹಿಂದೆ ಲಾಪಟಾಪ್‌ಗಾಗಿ ಮನವಿ ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments