• ಸಂಪತ್ತು ಹೆಚ್ಚುವದು.
• ಮೆಟ್ಟಿಲುಗಳ ಕೆಳಗೆ ನೀರು ಮತ್ತು ಮೂಲಧಾತು ಇಡಬೇಡಿರಿ.
• ಮುಖದ್ವಾರದ ಎದುರು ಗಡಿಯಾರ ಹಾಕುವುದು ಅಶುಭ ಲಕ್ಷಣ.
• 4, 5, 23, ಸಂಖ್ಯೆಗಳನ್ನು ಅಶುಭ ಸಂಖ್ಯೆ ಎಂದು ಪರಿಗಣಿಸಲಾಗಿದೆ.
• ಆಮೆ ಧೀರ್ಘಾಯುಷ್ಯದ ಸಂಕೇತವಾಗಿದೆ.
• ಮನೆಯ ಪ್ರತಿಯೊಂದು ಭಾಗದಲ್ಲಿ 5 ಮೂಲಧಾತುಗಳ ಸಮತೋಲನ ಕಾಪಾಡಿಕೊಂಡರೆ ಶಾಂತಿ ನೆಲಸುವುದು.
• ಮನೆಯ ಉತ್ತರ ವಲಯದಲ್ಲಿ ಕಮಲ ಪುಷ್ಪವನ್ನು ನೀರಿನಲ್ಲಿ ಇಡುವುದರಿಂದ ಸಿರಿಸಂಪತ್ತನ್ನು ಅಹ್ವಾನಿಸಬಹುದು.
• ದಕ್ಷಿಣ ಭಾಗದಲ್ಲಿ ಸ್ನಾನ ಗೃಹವಿದ್ದರೆ ಕುಟುಂಬದ ಹೆಸರಿಗೆ ಕಳಂಕ ಬರುವದು.
•
• ಉತ್ತಮ ಪ್ರಯಾಣಕ್ಕಾಗಿ ಹೊರಡುವ ಮೊದಲು ಹಾಡುವ ಬಟ್ಟಲನ್ನು ತಟ್ಟಿರಿ.
• ಸುಂದರವಾಗಿ ಕಾಣುವ ವಾಮ ವೃಕ್ಷಗಳನ್ನು ಮನೆಯಲ್ಲಿ ಇಟ್ಟುಕೊಳ್ಳದಿರಿ.ಇದರಿಂದ ವೃತ್ತಿ ಆರೋಗ್ಯ ಕುಂಟಿತಗೊಳ್ಳುವುದು.
• ಕೆಂಪು ಬಣ್ಣ ದುಡ್ಡಿನ ಅದೃಷ್ಟ ಹೆಚ್ಚಿಸುತ್ತದೆ.
• ಅರೋವನಾ ಮೀನು ಐಶ್ವರ್ಯ ತರುವದರೋಂದಿಗೆ ವಿನಾಶಕಾರಿ ಶಕ್ತಿಗಳಿಂದ ರಕ್ಷಿಸುತ್ತವೆ.
• ಸೇವಂತಿಗೆ ಪುಷ್ಪವನ್ನು ಮನೆಯಲ್ಲಿ ಇಡುವುದರಿಂದ ಅದೃಷ್ಟವನ್ನು ಹೊಂದಬಹುದು.
• ಪವಿತ್ರ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬಾರದು.
• ಪಕ್ಷಿಗಳನ್ನು ಎಂದೂ ಪಂಜರದಲ್ಲಿಡಬೇಡಿ.
•
• ಬಲವರ್ಧಕ ವಸ್ತುಗಳನ್ನು ಒಂದೇ ಕಡೆ ಇಡಬಾರದು ಇದರಿಂದ ಬಂದ ಅದೃಷ್ಟವು ಹೋಗುತ್ತದೆ.
• ದುಂಡಗಿನ ಅಥವಾ ತತ್ತಿ ಆಕಾರಕ್ಕಿಂತ ಚೌಕಾಕಾರ ಹಾಗು ಆಯಿತಾಕಾರ ಜಮಖಾನೆಗಳು ಉತ್ತಮ.
• ಮಂತ್ರಗಳ ಪಠಣೆ ಹಾಗೂ ಹೋಮ ಹವನಗಳು ಸ್ಥಳವನ್ನು ಶುದ್ದಗೊಳಿಸುತ್ತವೆ.
• ಎಲ್ಲಾ ಅಷ್ಟದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ಅತ್ಯಂತ ಪ್ರೌಢವಾಗಿರುವದು.
• ಬಲವರ್ಧಕ ವಸ್ತುಗಳನ್ನು ಒಂದೇ ಕಡೆ ಇಡಬಾರದು ಇದರಿಂದ ಬಂದ ಅದೃಷ್ಟವು ಹೋಗುತ್ತದೆ.
•
• ಈಶಾನ್ಯ ಭಾಗದಲ್ಲಿ ಅತಿ ಕಡಿಮೆ ಭಾರದ ಮಣ್ಣಿನ ವಸ್ತುಗಳನ್ನು ಇಡಿ. ಏಕೆಂದರೆ ಇದು ಸಣ್ಣ ಭೂಮಿಯ ಸ್ಥಳ.
• ಆಯಾಸ ಪರಿಹರಿಸಿಕೊಳ್ಳಲು ಈಶಾನ್ಯದಲ್ಲಿ ಆರಾಮ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಬೇಕು.
• ಓಂ ಚಿತ್ರವನ್ನು ಅಂಟಿಸಿರಿ.ಇದು ಸಕಾರಾತ್ಮಕ ತರಂಗಗಳನ್ನು ಸೃಷ್ಟಿಸುತ್ತಿದೆ.
• ಜೇಡು ಮಣಿಯನ್ನು ಧರಿಸುವುದರಿಂದ ಆರೋಗ್ಯ ಕೆಡುವುದನ್ನು ತಪ್ಪಿಸಬಹುದು.
• ಪ್ರತಿದಿನ ಉಪ್ಪು ನೀರಿನಿಂದ ನೆಲವನ್ನು ಒರೆಸಿರಿ. ಇದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯಬಹುದು.