• ವಾಯುವ್ಯ ಭಾಗವನ್ನು ಸಿರಿ-ಸಂಪತ್ತಿನ ಮಾಧ್ಯಮಿಕ ಕ್ಷೇತ್ರವೆಂದು ಕರೆಯುತ್ತಾರೆ.
• ದಕ್ಷಿಣ ಭಾಗದಲ್ಲಿ ಪಾಯಿಖಾನೆ ಇದ್ದರೆ ಪಾಯಿಖಾನೆಯ ಒಳಗಡೆ ಹೆಚ್ಚು ಹಸಿರು ಬಣ್ಣ ಉಪಯೋಗಿಸಿ.
• ಬಾಗಿಲಿನ ಹೊರಭಾಗವಾಗಲಿ ಅಥವಾ ಒಳಭಾಗವಾಗಲಿ ಪ್ರಕಾಶದಿಂದ ಕೂಡಿರಬೇಕು.
• ಬಾಗಿಲಿನ ಬಣ್ಣ ಮಾಸದಂತೆ ನೋಡಿಕೊಳ್ಳಿ,ಆಗ್ನೇಯ ಭಾಗದಲ್ಲಿ ತಾಜಾ ಹೂಗಳನ್ನು ಇಡಿ.
• ಮುಂಬಾಗಿಲಿನ ಎದುರಿಗೆ ಖಾಲಿಜಾಗವಿದ್ದರೆ ಉತ್ತಮ.ಉತ್ತರದಲ್ಲಿ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಡಬಹುದು.
• ಮನೆಯ ಮುಖ್ಯ ದ್ವಾರದ ಎದುರಿಗೆ, ಒಳಗೆ ಕನ್ನಡಿ ಇರಬಾರದು.
•
• ಎಡದಿಂದ ಬಲಕ್ಕೆ ತೆರೆಯುವಂತಿರಬೇಕು,ನೀರಿನ ಟ್ಯಾಂಕಿಗೆ ಉತ್ತರ ಕ್ಷೇತ್ರ ಶ್ರೇಷ್ಟ.
• ಕಿಡಕಿಯ ಕೆಳಗೆ ಹಾಸಿಗೆ ಇರಕೂಡದು ಇದರಿಂದ ನಿದ್ರೆಗೆ ತೊಂದರೆಯಗುತ್ತದೆ.
• ನಗುವ ಬುದ್ದನು ತನ್ನ ಕೈ ಮೇಲೆ ಮಾಡಿದ್ದರೆ ಪ್ರಗತಿಯನ್ನು ಕಾಣಬಹುದು.
• ಸಾಲಗಾರರು ಬೇಗನೆ ಹಣ ಹಿಂದಿರುಗಿಸಲು ಮನೆಯ ದೀಪವನ್ನು ಸದಾ ಬೆಳಗಿಸುತ್ತಿರಬೇಕು.
• ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಉತ್ತಮ ಶಕ್ತಿಯನ್ನು ಪಡೆಯಲು ತಾಜಾ ಹೂ ಹಾಗು ಹಣ್ಣುಗಳನ್ನು ಆಗ್ನೇಯ ಭಾಗದಲ್ಲಿಡಬೇಕು.
• ಅಂಗಡಿಗಳ ಸಂಖ್ಯೆ 8 ರಿಂದ ಕೂಡಿದ್ದರೆ ವ್ಯಾಪಾರಕ್ಕೆ ಶುಭವಾಗುವುದು.
• ಕಚೇರಿಯಲ್ಲಿ ಗಾಜಿನ ಪೀಟೋಪಕರಣಗಳನ್ನು ಬಳಸಬೇಡಿ ಇವು ಆಧಾರರಹಿತವಾಗಿದ್ದು ನಿಮ್ಮ ಪ್ರಸಿದ್ದಿಯನ್ನು ತಡೆಹಿಡಿಯುತ್ತದೆ.
• ಕೋರ್ಟಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಪೂರ್ವ ಅಥವಾ ವಾಯುವ್ಯ ಭಾಗದಲ್ಲಿಡಿ.
• ಉತ್ತರವಲಯದಲ್ಲಿ ನೀರು ಮೂಲಧಾತುವನ್ನು ಪರಿಚಯಿಸುವುದರಿಂದ ಉತ್ತಮ ವೃತ್ತಿ ಅದೃಷ್ಟವನ್ನು ಬರಮಾಡಿಕೊಳ್ಳಬಹುದು.
• ಸಾಲಗಾರರು ಬೇಗನೆ ಹಣ ಹಿಂದಿರುಗಿಸಲು ಮನೆಯ ದೀಪವನ್ನು ಸದಾ ಬೆಳಗಿಸುತ್ತಿರಬೇಕು.
• ಮನೆಯ ಉತ್ತರವಲಯದಲ್ಲಿ ಕನ್ನಡಿ ಹಾಕುವದರಿಂದ ಆ ಮನೆಯಲ್ಲಿ ಊಟಕ್ಕೆ ಎಂದು ಕೊರತೆ ಬಾರದು.