Webdunia - Bharat's app for daily news and videos

Install App

ಮದುವೆ ಊಟದ ಮೆನುವಿನಲ್ಲಿ ಮಾಂಸಾಹಾರ ಇಲ್ಲವೆಂದು ಮದುವೆ ನಿರಾಕರಿಸಿದ ವರ..!

Webdunia
ಶುಕ್ರವಾರ, 28 ಏಪ್ರಿಲ್ 2017 (14:40 IST)
ಮದುವೆಯ ಊಟದ ಮೆನುವಿನಲ್ಲಿ ಮಾಂಸಾಹಾರ ಇಲ್ಲವೆಂಬ ಕಾರಣಕ್ಕೆ ಜಗಳ ತೆಗೆದ ವರ ಮದುವೆ ನಿರಾಕರಿಸಿ ಹೊರಟು ಹೋದ ಘಟನೆ ಉತ್ತರ ಪ್ರದೇಶದ ಕುಲ್ಹೇದಿ ಹಳ್ಳಿಯಲ್ಲಿ ನಡೆದಿದೆ.

 ಮದುವೆ ಊಟದಲ್ಲಿ ಕೇವಲ ಸಸ್ಯಾಹಾರಿ ಊಟ ಬಡಿಸಿದ್ದನ್ನ ಗಮನಿಸಿದ ವರ ಜಗಲಳ ತೆಗದು ಮದುವೆ ನಿರಾಕರಿಸಿದ್ದಾನೆ. ಹಲವು ಕಸಾಯಿಖಾನೆಗಳು ಬಂದ್ ಆಗಿರುವುದರಿಂದ ಮಾಂಸದ ಕೊರತೆಯಿಂದ ಹೀಗಾಗಿದೆ ಎಂದು ವಧು ಕಡೆಯವರು ಗೋಗರೆದರೂ ವರ ಕೇಳಲಿಲ್ಲ. ಬಳಿಕ ಪಂಚಾಯ್ತಿ ನಡೆದು ರಾಜೀ ಸಂಧಾನಕ್ಕೆ ಮುಂದಾದಾಗ ಇಂತಹವನ ಜೊತೆ ನಾನು ವಿವಾಹವಾಗುದಿಲ್ಲ ಎಂದು ವಧು ಹೇಳಿದ್ದಾಳೆ.

ಇಷ್ಟೆಲ್ಲ ಆದ ಬಳಿಕ ಮದುವೆಗೆ ಬಂದಿದ್ದ ಅತಿಥಿಯೊಬ್ಬ ಯುವತಿಯನ್ನ ವರಿಸಲು ಮುಂದೆ ಬಂದಿದ್ದಾನೆ. ವಧು ಒಪ್ಪಿಗೆ ಮೇರೆಗೆ ಹಿರಿಯ ಸಮ್ಮುಖದಲ್ಲಿ ವಿವಾಹ ನೆರವೇರಿದೆ.

ಅಕ್ರಮ ಕಸಾಯಿ ಖಾನೆಗಳಿಗೆ ಸಿಎಂ ಆದಿತ್ಯಾನಾಥ್ ನಿಷೇಧ ಹೇರಿದ ಬಳಿಕ ಮಾಸಂದ ಬೆಲೆ ಗಗನಕ್ಕೇರಿದೆ. ಕೆ.ಜಿ 150 ರೂ.ಗೆ ಮಾರಾಟ ಮಾಡಲಾಗುತ್ತಿದ್ದ ಬೀಫ್ ಅನ್ನ 400 ರೂಪಾಯಿಗೆ ಮಾರಲಾಗುತ್ತಿದೆಯಂತೆ. ಮಟನ್ ಬೆಲೆ 350 ರೂ.ನಿಂದ 600 ರೂ,ಗೆ ಏರಿಕೆಯಾಗಿದೆಯಂತೆ. ಚಿಕನ್ ಸಹ ಈ ಹಿಂದೆ ಬೆಲೆಗಿಂತ ಡಬಲ್ ಬೆಲೆಗೆ ಅಂದರೆ 260 ರೂಪಾಯಿಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments