Webdunia - Bharat's app for daily news and videos

Install App

ನಾಯಿ ಸತ್ತಿತ್ತೆಂದು ತಲೆ ಬೋಳಿಸಿಕೊಂಡು ತಿಥಿ ಆಚರಿಸಿದ ಕುಟುಂಬ

Webdunia
ಗುರುವಾರ, 28 ಮೇ 2015 (12:20 IST)
ಮನೆಯ ಸದಸ್ಯನಂತೆ ಸಾಕಿದ್ದ ಪ್ರೀತಿಯ ನಾಯಿಯ ಸಾವಿನಿಂದ ಆಘಾತಕ್ಕೀಡಾಗಿರುವ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಅದರ ಪುಣ್ಯತಿಥಿಯನ್ನಾಚರಿಸಿ 500 ಜನ ಅತಿಥಿಗಳಿಗೆ ಭಕ್ಷಭೋಜನವನ್ನು ಉಣಬಡಿಸಿದೆ. 

ಈ ಕುರಿತು ಪ್ರತಿಕ್ರಿಯಿಸುವ ಕುಟುಂಬದ ಹಿರಿಯ ಪಪ್ಪು ಚೌಹಾನ್, "ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾವು ಜರ್ಮನ್ ಶೆಫರ್ಡ್ ತಳಿಯ ಹೆಣ್ಣು ನಾಯಿಯೊಂದನ್ನು ಮಗಳಂತೆ ಸಾಕಿದ್ದೆವು.ಪಿಂಕಿ ಎಂಬ ಹೆಸರಿನ ನಾಯಿ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಳು. ಕಳೆದ 7 ತಿಂಗಳ ಹಿಂದೆ  ಪಿಂಕಿಗೆ ಲಕ್ವಾ ಹೊಡೆದಿತ್ತು. ಮೇ 14 ರಂದು ಅದು ಪ್ರಾಣ ಬಿಟ್ಟಿತು. 
ಆಕೆಯ ಶವಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ಮಾಡಿದೆವು. ನನ್ನ ಮಗ ಸಹ ತಲೆ ಬೋಳಿಸಿಕೊಂಡ", ಎನ್ನುತ್ತಾರೆ. 
 
"ಪಿಂಕಿಯ ಆರೋಗ್ಯ ಸುಧಾರಣೆಯಾಗದ ಕಾರಣಕ್ಕೆ ಆಕೆಗೆ ಇಂಜೆಕ್ಸನ್ ನೀಡಿ ಕೊಲ್ಲೋಣ ಎಂದು ಅದಕ್ಕೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಸಲಹೆ ನೀಡಿದರು. ಆದರೆ ನಾವದಕ್ಕೆ ಒಪ್ಪಲಿಲ್ಲ", ಎಂದು ಕೆಟರಿಂಗ್ ಉದ್ದಿಮೆ ನಡೆಸುವ ರುಕ್ಮಿಣಿ ನಗರದ ನಿವಾಯಿ ಪಪ್ಪು ಹೇಳುತ್ತಾರೆ. 
 
"ಅನಾರೋಗ್ಯ ಪೀಡಿತಳಾದ ಆಕೆಯನ್ನು ನಾವು ಬಹಳ ಮುತುವರ್ಜಿಯಿಂದ ನೋಡಿಕೊಂಡೆವು. ಆಕೆಯ ಸಾವಿನಿಂದ ನಮ್ಮ ಮನೆಯಲ್ಲಿ ಈಗ ಇರುವುದು ಸ್ಮಶಾನ ಮೌನವಷ್ಟೇ", ಎಂದು ಚೌಹಾನ್ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

Show comments