Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಿಡ ಮರಗಳು ಮತ್ತು ವಾಸ್ತು ಶಾಸ್ತ್ರ
Webdunia
ಶನಿವಾರ, 22 ನವೆಂಬರ್ 2014 (15:20 IST)
1. ಗಿಡ ಮರಗಳನ್ನು ನೆಡುವಾಗ ಅವುಗಳು ಮನೆಯ ಅತೀ ಸಮೀಪದಲ್ಲಿರದಂತೆ ಜಾಗ್ರತೆ ವಹಿಸಿ, ಮುಳ್ಳಿನ ಗಿಡಗಳನ್ನು ಆದಷ್ಟು ದೂರವಿರಿಸಿ.
2. ಪೂರ್ವ ಭಾಗದಲ್ಲಿ ಫಲ ಕೊಡುವ ವೃಕ್ಷಗಳನ್ನು ನೆಡುವುದು ಉತ್ತಮವಲ್ಲ, ಅಲ್ಲಿ ವಟ ಅಥವಾ ಅಶ್ವತ್ಥ ಮರವನ್ನು ನೆಡುವುದು ಶುಭದಾಯಕವೆಂದೆನಿಸುವುದು.
2. ಪಶ್ಚಿಮ ಭಾಗದಲ್ಲಿ ಬಾಳೆ, ಮಾವು ಮೊದಲಾದವುಗಳನ್ನು ನೆಡುವುದು ಅಶುಭಕರ,
3.ದಕ್ಷಿಣ ಭಾಗದಲ್ಲಿ ನಿಂಬೆಯಂತಹ ಗಿಡಗಳನ್ನು ನೆಡುವುದು ಬೇಡ, ಈ ಭಾಗದಲ್ಲಿ ಅತ್ತಿ ಮರವನ್ನು ಬೆಳೆಸಿದರೆ ಅದೃಷ್ಟವೆಂದೆನಿಸುವುದು.
4.ಉತ್ತರ ಭಾಗದಲ್ಲಿ ಎಂದೂ ಹಚ್ಚ ಹಸುರಾಗಿರುವ ಗಿಡಗಳನ್ನು ನೆಡಿರಿ, ಈ ಭಾಗದಲ್ಲಿ ಬಾಳೆ, ಅತ್ತಿ ಮೊದಲಾದ ಗಿಡಗಳನ್ನು ವರ್ಜಿಸಿ.
5.ಆಗ್ನೇಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಮತ್ತು ಹಾಲು ಕೊಡುವ, ಮುಳ್ಳಿನ ಗಿಡಗಳು ಅಶುಭವಾಗಿರುತ್ತವೆ.
6. ನೈಋತ್ಯ ದಿಕ್ಕಿನಲ್ಲಿ ಹುಣಸೆ ಮರವನ್ನು ನೆಡುವುದು ಶುಭಕರ.
7.ವಾಯುವ್ಯ ದಿಕ್ಕಿನಲ್ಲಿ ಮರಗಳನ್ನು ಮತ್ತು ಮುಳ್ಳಿನ ಗಿಡಗಳನ್ನು ನೆಡುವುದು ಅಶುಭಕರ.
8.ಈಶಾನ್ಯ ದಿಕ್ಕಿನಲ್ಲಿ ನೆಲ್ಲಿಕಾಯಿಯ ಮರವು ಶುಭ ಹಾಗೂ ಬಾಳೆಗಿಡವು ಅಶುಭಕರವಾಗಿರುತ್ತದೆ.
9.ಮನೆಗೆ ತಾಗಿಕೊಂಡು ಇರುವ ಬಳ್ಳಿಗಳನ್ನು ಹರಡುವ ಗಿಡಗಳನ್ನು ಎಂದೂ ನೆಡಬೇಡಿ ಇವುಗಳು ಉರಗ ಅಥವಾ ಇನ್ನಿತರ ಕೀಟಗಳ ವಾಸಸ್ಥಾನವಾಗಿ ಬದಲಾದರೆ ಮನೆಗೆ ಅಪಾಯ.
10.ಹಳದಿ ಬಣ್ಣದ ಹೂಗಳನ್ನು ಬಿಡದ ಹರಿದಾಡುವ ಗಿಡಗಳು ಶುಭದಾಯಕವಾಗಿರುತ್ತವೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
Show comments