Webdunia - Bharat's app for daily news and videos

Install App

ನಾನು ಯಾವಾಗಲೂ ನಿಮ್ಮ ಅಣ್ಣಾನೆ: ದರ್ಶನ್

Webdunia
ಮಂಗಳವಾರ, 13 ಜುಲೈ 2021 (15:56 IST)
ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ. ಇಲ್ಲಿಗೆ ಬಿಟ್ಟುಬಿಡಿ. ಉಮಾಪತಿ ಯಾವಾಗಲೂ ನಮ್ಮ ನಿರ್ಮಾಪಕರು. ಯಾವಾಗಲೂ ನಾನು ಅವರಿಗೆ ಅಣ್ಣಾನೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರನ್ನೂ ಅರೆಸ್ಟ್ ಮಾಡಲ್ಲ. ಇದರಲ್ಲಿ ಏನೂ ಇಲ್ಲ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಟ್ಟುಬಿಟ್ಟಿದ್ದೇವೆ ಎಂದರು.
ಘಟನೆ ಬಗ್ಗೆ ನಾನು ಮತ್ತು ಉಮಾಪತಿ ಮಾತನಾಡಿಕೊಳ್ಳುತ್ತೇವೆ. ಅವರು ಯಾವಾಗಲೂ ನಮ್ಮ ನಿರ್ಮಾಪಕರೇ. ನಾವು ಈಗಲೂ ಮಾತನಾಡುತ್ತಿದ್ದೇವೆ. ಚೆಂಡು ಅವರ ಅಂಗಳದಲ್ಲೇ ಇದೆ ಎಂದು ದರ್ಶನ್ ಸ್ಪಷ್ಟಪಡಿಸಿದರು.
ಉಮಾಪತಿ ಜೊತೆ ಮಾತು ಬಿಡುವುದಿಲ್ಲ. ನಾವೇನು ಚಿಕ್ಕ ಮಕ್ಕಳಾ? 45 ವರ್ಷ ಆಗಿದೆ. ಚಾಕಲೇಟ್ ಕೊಟ್ಟರೆ ಬರ್ತಿನಿ, ಬರಲ್ಲ ಅನ್ನೋಕೆ ಎಂದು ಅವರು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆಪ್ಟೆಂಬರ್ ಕ್ರಾಂತಿ ಕಿಡಿ ಹೊತ್ತಿಸಿದ ರಾಜಣ್ಣಗೆ ಆಗಸ್ಟ್‌ನಲ್ಲೇ ಬಿಗ್ ಶಾಕ್ ನೀಡಿದ ಹೈಕಮಾಂಡ್‌

ರಾಜಣ್ಣ ಸತ್ಯ ಹೇಳಿದ್ದು, ಕಾಂಗ್ರೆಸ್‌ನವರ ಹೊಟ್ಟೆಗೆ ಮೆಣಸಿಟ್ಟ ಹಾಗಾಗಿದೆ: ಆರ್ ಅಶೋಕ್‌

ಗವಿಸಿದ್ದಪ್ಪ ನಾಯಕ ಹತ್ಯಾ ಪ್ರಕರಣದ ಎನ್‍ಐಎ ಅಥವಾ ಸಿಬಿಐ ತನಿಖೆ: ವಿಜಯೇಂದ್ರ ಆಗ್ರಹ

ಮೈಸೂರು ದಸರಾ: ಅಂಬಾರಿ ಹೊರುವ ಅಭಿಮನ್ಯುಗಿಂತ ಎಲ್ಲರ ಅಚ್ಚುಮೆಚ್ಚಿನ ಆನೆಯೇ ಬಲಶಾಲಿ

ಬಿಪಿಎಲ್ ಕಾರ್ಡ್ ದಾರರಿಗೆ ಮತ್ತೆ ಶಾಕ್ ಕೊಡಲು ಮುಂದಾದ ಸರ್ಕಾರ

ಮುಂದಿನ ಸುದ್ದಿ
Show comments