Webdunia - Bharat's app for daily news and videos

Install App

ರಜನೀಕಾಂತ್ ಪುತ್ರಿ ಕಾರು ಅಪಘಾತ, ರಕ್ಷಿಸಿದ ಅಳಿಯ ಧನುಷ್!

Webdunia
ಮಂಗಳವಾರ, 28 ಫೆಬ್ರವರಿ 2017 (16:27 IST)
ಚೆನ್ನೈ: ರಜನೀಕಾಂತ್ ಪುತ್ರಿ, ನಿರ್ದೇಶಕಿ ಸೌಂದರ್ಯ ರಜನೀಕಾಂತ್ ಅಪಘಾತ ಮಾಡಿಕೊಂಡಿದ್ದಾರೆ. ಆದರೆ ಇದು ಪೊಲೀಸ್ ಕೇಸು ಆಗದಂತೆ ಸಹೋದರಿ ಐಶ್ವರ್ಯಾ ಪತಿ ಹಾಗೂ ಚಿತ್ರನಟ ಧನುಷ್ ಕಾಪಾಡಿದ್ದಾರೆ. ಏನಿದು ಘಟನೆ? ಓದಿ.


ಬೆಳಿಗ್ಗೆ ಸೌಂದರ್ಯ ಚಲಾಯಿಸುತ್ತಿದ್ದ ಕಾರು ಅಕಸ್ಮಾತ್ತಾಗಿ ಅಪಘಾತಕ್ಕೀಡಾಗಿ ಪಕ್ಕದಲ್ಲಿದ್ದ  ಅಟೋ ರಿಕ್ಷಾ ಮೇಲೆ ಹರಿದಿದೆ. ಇದರಿಂದ ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಸೌಂದರ್ಯ ತಪ್ಪಿನಿಂದಾಗಿ ಘಟನೆ ನಡೆದಿದ್ದರಿಂದ ರಿಕ್ಷಾ ಚಾಲಕ ಪೊಲೀಸ್ ಠಾಣೆಯವರೆಗೆ ಪ್ರಕರಣ ತಲುಪಿದೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಧನುಷ್ ರಿಕ್ಷಾ ಚಾಲಕನ ಕಡೆಯವರನ್ನು ಸಮಾಧಾನಿಸಿ, ಎಫ್ ಐಆರ್ ದಾಖಲಾಗದಂತೆ ತಡೆದಿದ್ದಾರೆ. ಧನುಷ್ ಸಂಧಾನ ನಡೆಸಿ ಪೊಲೀಸ್ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments