Webdunia - Bharat's app for daily news and videos

Install App

18 ವರ್ಷ ಅನಾಥ; ಏಕಾಏಕಿ ಕೋಟ್ಯಾಧಿಪತಿ

Webdunia
ಬುಧವಾರ, 10 ಜೂನ್ 2015 (12:24 IST)
ಆತ ಹುಟ್ಟಿನಿಂದ ಅನಾಥನಾಗಿ ಬೆಳೆದ. ತನ್ನ ಜೀವನದಲ್ಲಿ ಆತ ಅನುಭವಿಸಿದ ಕಷ್ಟಗಳೆಲ್ಲ 18 ವರ್ಷದ ಬಳಿಕ ಕೊನೆಗೊಂಡಿದೆ. ತುತ್ತು ಅನ್ನಕ್ಕಾಗಿ ತತ್ವಾರ ಪಡುತ್ತಿದ್ದ ಆತನ ಬದುಕಲ್ಲಿ ಭಾಗ್ಯೋದಯವಾಗಿದೆ. ಆತನೀಗ ಬರೊಬ್ಬರಿ 5 ಕೋಟಿ ಆಸ್ತಿಗೆ ಒಡೆಯನಾಗಿದ್ದಾನೆ. ಇದು ಸಿನಿಮಾ ಕಥೆಯಲ್ಲ. ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ನೈಜ ಘಟನೆ ಇದು.

ಕಳೆದ 9ವರ್ಷಗಳಿಂದ ವಿಶೇಷ ಬಾಲಮಂದಿರದಲ್ಲಿ ವಾಸಿಸುತ್ತಿದ್ದ ರಾಹುಲ್ ಎಂಬ ಯುವಕನನ್ನು ದತ್ತು ಪಡೆಯಲು ಸಿರಿವಂತ ಉದ್ಯಮಿಗಳೊಬ್ಬರು ನಿರ್ಧರಿಸಿದ್ದು ತಂದೆ-ತಾಯಿ ಪ್ರೀತಿ ಜತೆಗೆ ಧನಿಕನಾಗುವ ಭಾಗ್ಯವು ಕೂಡ ಆತನನ್ನು ಅರಸಿ ಬಂದಿದೆ. ಈತನ ಉತ್ತಮ ನಡತೆ ಆತನಿಗೆ ಈ ಹೊಸ ಜೀವನವನ್ನು ನೀಡಿದೆ. 18 ವರ್ಷದವನಾಗಿರುವ ಆತ ಓದಿನಲ್ಲೂ ಅಪಾರ ಬುದ್ಧಿವಂತನಾಗಿದ್ದು ಜಾಮನಗರದ ತಾಮ್ರ ಲೋಹದ ಉದ್ಯಮಿಯೊಬ್ಬರು ಆತನನ್ನು ದತ್ತು ಪಡೆದುಕೊಂಡಿದ್ದಾರೆ.
 
ಕಳೆದ 30 ವರ್ಷಗಳಿಂದ ಮಕ್ಕಳಿಲ್ಲದ ಕೊರಗನ್ನು ಎದುರಿಸುತ್ತಿದ್ದ ಉದ್ಯಮಿ ಮಾವ್​ಜೀ ಕಟೇಶಿಯಾ ಮತ್ತು ರಮಾ ದಂಪತಿ ದತ್ತು ಪಡೆಯಲು ಬುದ್ಧಿವಂತ ಹಾಗೂ ಸುಸಂಸ್ಕೃತ ಯುವಕನ ಶೋಧದಲ್ಲಿದ್ದರು. ಅನಾಥಾಶ್ರಮದಲ್ಲಿ ರಾಹುಲ್‌ನನ್ನು ನೋಡಿದ ಅವರು ಪ್ರಥಮ ಭೇಟಿಯಲ್ಲೇ ಆತನ ಪ್ರಭಾವಕ್ಕೆ ಒಳಗಾದರು. 
 
ಕಟೇಶಿಯಾ ವಾರ್ಷಿಕವಾಗಿ 5 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಅವರಿಗೆ ನಾಲ್ವರು ಸಹೋದರರಿದ್ದು ಅವರೆಲ್ಲರೂ ಅರ್ಥಿಕವಾಗಿ ಸದೃಢರಾಗಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

Show comments