Webdunia - Bharat's app for daily news and videos

Install App

ಸಚಿನ್ ಪಾದಕ್ಕೆರಗಿದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್

Webdunia
ಸೋಮವಾರ, 9 ಮೇ 2016 (14:23 IST)
ಹಿಂದು ಧರ್ಮದಲ್ಲಿ ಭಕ್ತನೊಬ್ಬ ದೇವರ ಪಾದಕ್ಕೆ ಬಿದ್ದು ಆಶೀರ್ವಾದ ಪಡೆಯುವುದು ಸಾಮಾನ್ಯ ದೃಶ್ಯವಾಗಿದೆ. ಕ್ರಿಕೆಟ್‌ನಲ್ಲಿ ಈ ವಿಧಾನವು ಒಬ್ಬ ನಿರ್ದಿಷ್ಟ ಕ್ರಿಕೆಟರ್‌ಗೆ ಹೊಂದಿಕೆಯಾಗುತ್ತದೆ. ಸಚಿನ್ ತೆಂಡೂಲ್ಕರ್ ಅವರನ್ನು ಮಿಲಿಯಾಂತರ ಅಭಿಮಾನಿಗಳು ಕ್ರಿಕೆಟ್ ದೇವರೆಂದೇ ಭಾವಿಸಿದ್ದಾರೆ. ಅವರ ಕೌಶಲ್ಯಗಳು, ಅವರ ಸಾಧನೆಗಳು, ದಾಖಲೆಗಳಿಂದ ಅವರು ಮಹಾನ್ ಕ್ರಿಕೆಟ್ ಆಟಗಾರನೆಂದೇ ಪರಿಗಣಿಸಲಾಗಿದೆ.
 
ಸಚಿನ್ ಬಗ್ಗೆ ತುಂಬು ಅಭಿಮಾನ ಹೊಂದಿದವರು ಭಾರತದ ಡ್ಯಾಶಿಂಗ್ ಮ್ಯಾಚ್ ವಿನ್ನರ್ ಯುವರಾಜ್ ಸಿಂಗ್. ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ಬಳಿಕ ಯುವರಾಜ್ ಮಾಸ್ಟರ್ ಬ್ಲಾಸ್ಟರ್ ಬಳಿಗೆ ತೆರಳಿ ಅವರ ಪಾದವನ್ನು ಮುಟ್ಟಿ ಗೌರವಿಸಿದರು.

ಸಚಿನ್ ಪಾದಕ್ಕೆ ಅವರು ಎರಗುವುದು ಇದು ಮೊದಲನೇ ಬಾರಿಯಲ್ಲ. ಲಾರ್ಡ್ ದ್ವೈವಾರ್ಷಿಕ ಆಚರಣೆಯ ಪಂದ್ಯದಲ್ಲಿ ಯುವರಾಜ್ ವಿಶ್ವದ ಇತರೆ ತಂಡಕ್ಕೆ ಸೇರಿದರೆ, ಸಚಿನ್ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನಾಯಕರು. ಯುವರಾಜ್ 134 ಎಸೆತಗಳಲ್ಲಿ 132 ರನ್ ಸಿಡಿಸಿ ತೆಂಡೂಲ್ಕರ್‌ಗೆ ಔಟಾದರು. ಸ್ಕ್ರೀಸ್ ಬಿಡುವಾಗ ಯುವಿ ತೆಂಡೂಲ್ಕರ್ ಕಾಲು ಮುಟ್ಟಿ ನಮಸ್ಕರಿಸಿದ್ದರು. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments