Webdunia - Bharat's app for daily news and videos

Install App

ಕುಟುಂಬ ಸಮೇತರಾಗಿ ಮುಸ್ಸೋರಿಗೆ ಧೋನಿ ಹೋಗಿದ್ದು ಏಕೆ ಗೊತ್ತೇ?

Webdunia
ಸೋಮವಾರ, 6 ಫೆಬ್ರವರಿ 2017 (12:21 IST)
ರಾಂಚಿ: ರಾಂಚಿ ರಾಂಬೋ ಧೋನಿಗೆ ಈಗ ಕ್ರಿಕೆಟ್ ನಿಂದ ಬಿಡುವು. ಸದ್ಯಕ್ಕೆ ಈ ರಜಾ ಮಜಾ ಪಡೆಯಲು ಧೋನಿಗೆ ತಕ್ಕ ಕಾರಣ ಸಿಕ್ಕಿದೆ. ಅದಕ್ಕಾಗಿ ಮುಸ್ಸೋರಿಗೆ ಕುಟುಂಬ ಸಮೇತ ಪ್ರವಾಸ ಹೋಗಿದ್ದಾರೆ. ಅಂತಹ ಕಾರಣ ಏನು?

 
ಬೇರೇನೂ ಅಲ್ಲ, ಧೋನಿ ಮುದ್ದಿನ ಮಗಳು ಜೀವಾಗೆ ಇಂದು ಹುಟ್ಟಿದ ಹಬ್ಬದ ಸಡಗರ.  ಜೀವಾ ಹುಟ್ಟಿದಾಗ ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿದ್ದ ಧೋನಿ ಮಗಳನ್ನು ನೋಡಲು ಬಂದಿರಲಿಲ್ಲ. ಆದರೆ ಈಗ ಜೀವಾಗೆ ಎರಡು ವರ್ಷವಾಗಿದೆ. ಈ ಸಂತೋಷದ ದಿನವನ್ನು ಸಂತೋಷವಾಗಿ ಕಳೆಯಲು ಧೋನಿ ತಮ್ಮ ಪತ್ನಿ, ಮಗಳ ಜತೆ ಇಷ್ಟದ ತಾಣಕ್ಕೆ ಭೇಟಿ ನೀಡಿದ್ದಾರೆ.

ಧೋನಿ ಮತ್ತು ಪತ್ನಿ ಸಾಕ್ಷಿ ಮದುವೆಗೆ ಮೊದಲು ಮುಸ್ಸೋರಿಗೆ ಬಂದು ಕಾಲ ಕಳೆದಿದ್ದರಂತೆ. ಇದೀಗ ಜೀವಾ ಜನುಮ ದಿನಕ್ಕಾಗಿ ಬಂದಿದ್ದಾರೆ. ಧೋನಿ ಬಂದಿರುವ ಸುದ್ದಿ ಕೇಳಿದೊಡನೆ ಸ್ಥಳೀಯರು ಅವರು ಉಳಿದುಕೊಂಡಿರುವ ರೆಸಾರ್ಟ್ ಬಳಿ ಗುಂಪು ಸೇರಿದ್ದಾರೆ. ಧೋನಿಯೂ ಅಭಿಮಾನಿಗಳಿಗೆ ನಿರಾಸೆ ಮಾಡದೆ ಕಾರಿನಲ್ಲಿ ಹೊರ ಬಂದು ನೆರೆದಿದ್ದ ಜನರತ್ತ ಕೈ ಬೀಸಿ ಹೊರಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul viral video: ಕೆಎಲ್ ರಾಹುಲ್, ಸಂಜೀವ್ ಗೊಯೆಂಕಾ ಭೇಟಿ: ಅವಮಾನ ಮಾಡಿದ್ಮೇಲೆ ಯಾವ ಮುಖ ಇಟ್ಕೊಂಡು ಬಂದ್ರಿ

ಅವಮಾನವಾದ ಕ್ರೀಡಾಂಗಣದಲ್ಲೇ ಅಬ್ಬರಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌

ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

IPL 2025: ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರ, ತವರಿನಲ್ಲಿ ಕನಿಷ್ಠ ಎರಡು ಪಂದ್ಯ ಗೆಲ್ಲಲೇಬೇಕಾದ ಒತ್ತಡ

IPL 2025: ಗೋಯಂಕಾಗೆ ಚಮಕ್‌ ಕೊಡ್ತಾರಾ ರಾಹುಲ್‌, ಡೆಲ್ಲಿ ವಿರುದ್ಧ ಮುಯ್ಯಿ ತೀರಿಸುತ್ತಾ ಲಖನೌ

ಮುಂದಿನ ಸುದ್ದಿ
Show comments