Webdunia - Bharat's app for daily news and videos

Install App

ಈಗ ಏನು ಹೇಳ್ತೀರಿ ಗಂಗೂಲಿ ಸಾಹೇಬ್ರೇ?: ಸುಶಾಂತ್ ರಜಪೂತ್ ಹೀಗೆ ಪ್ರಶ್ನಿಸಿದ್ದು ಯಾಕೆ?

Webdunia
ಸೋಮವಾರ, 24 ಏಪ್ರಿಲ್ 2017 (07:21 IST)
ಮುಂಬೈ: ರೀಲ್ ಲೈಫ್ ನಲ್ಲಿ ಧೋನಿ ಪಾತ್ರ ನಿಭಾಯಿಸಿದ ಮೇಲೆ ಸುಶಾಂತ್ ಸಿಂಗ್ ರಜಪೂತ್ ಯಾವಾಗೆಲ್ಲಾ ಧೋನಿ ಟೀಕೆಗೊಳಗಾಗುತ್ತಾರೋ, ಆಗೆಲ್ಲಾ ಬೆಂಬಲಕ್ಕೆ ಬರುತ್ತಾರೆ.

 
ಮೊನ್ನೆಯಷ್ಟೇ ಧೋನಿ ಟಿ ಟ್ವೆಂಟಿ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ ಅಲ್ಲ ಎಂದು ಹೇಳಿ ಮಾಜಿ ನಾಯಕ ಸೌರವ್ ಗಂಗೂಲಿ ವಿವಾದಕ್ಕೆ ಕಾರಣವಾಗಿದ್ದರು. ಆದರೆ ಕಳೆದ ಪಂದ್ಯದಲ್ಲಿ ಧೋನಿ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು.

ಅದೇ ಕಾರಣಕ್ಕೆ ಧೋನಿಯನ್ನು ಈ ಮೊದಲು ಟೀಕಿಸಿದವರಿಗೆಲ್ಲಾ ಅವರ ಅಭಿಮಾನಿಗಳು ಚಾಟಿಯೇಟು ನೀಡುತ್ತಿದ್ದಾರೆ. ಅಂತೆಯೇ ಎಂ ಎಸ್ ಧೋನಿ ಸಿನಿಮಾದಲ್ಲಿ ಧೋನಿ ಪಾತ್ರ ವಹಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಈಗ ಏನು ಹೇಳ್ತೀರಿ? ಎಲ್ಲಿದ್ದೀರಪ್ಪಾ ಆ ಎಕ್ಸ್ ಪರ್ಟ್ ಗಳು? ಎಂದು ಗಂಗೂಲಿಗೆ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments