Webdunia - Bharat's app for daily news and videos

Install App

ಮೈದಾನದಲ್ಲೇ ಕೆಎಲ್ ರಾಹುಲ್ ಮೇಲೆ ಕೆಂಡ ಕಾರಿದ ವಿರಾಟ್ ಕೊಹ್ಲಿ

Webdunia
ಗುರುವಾರ, 2 ಫೆಬ್ರವರಿ 2017 (07:05 IST)
ಬೆಂಗಳೂರು: ವಿರಾಟ್ ಕೊಹ್ಲಿಗೆ ಕೋಪ ಜಾಸ್ತಿ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಧೋನಿಯಂತಲ್ಲ. ಸಿಟ್ಟನ್ನು ನುಂಗಿಕೊಂಡು ಶಾಂತವಾಗಿರಲು ಅವರಿಗೆ ಗೊತ್ತಿಲ್ಲ. ಏನಿದ್ದರೂ ನೇರವಾಗಿ ತೋರಿಸಿಬಿಡುತ್ತಾರೆ. ಚಿನ್ನಸ್ವಾಮಿ ಮೈದಾನದಲ್ಲೂ ಅದೇ ಆಯಿತು.


ಆರಂಭಿಕರಾಗಿ ಕೆಎಲ್ ರಾಹುಲ್ ಜತೆ ಕಣಕ್ಕಿಳಿದ ಕೊಹ್ಲಿ ಎರಡನೇ ಓವರಿನಲ್ಲೇ ಸಿಂಗಲ್ಸ್ ಕದಿಯುವ ಯತ್ನದಲ್ಲಿ ಔಟಾದರು. ಅದೂ ವಿಕೆಟ್ ಪಕ್ಕವೇ ಬಾಲ್ ತಳ್ಳಿ ಇನ್ನೊಂದು ತುದಿಯಿಂದ ಓಡಿ ಬರುತ್ತಿದ್ದ ರಾಹುಲ್ ನೋಡಿಕೊಂಡು ತಾವೂ ಓಡಲು ಅನುವಾದರು.

ಅಪಾಯ ಅರಿತು ಮರಳಿ ಅವರು ಕ್ರೀಸ್ ಗೆ ಬರುವಷ್ಟರಲ್ಲಿ ಬೌಲರ್ ಜೋರ್ಡಾನ್ ವಿಕೆಟ್ ಗೆ ಚೆಂಡು ತಗುಲಿಸಿಯಾಗಿತ್ತು. ಅದಕ್ಕೇ ಕೊಹ್ಲಿಗೆ ರಾಹುಲ್ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಕ್ರೀಸ್ ನಲ್ಲಿ ನಿಂತುಕೊಂಡೇ ರಾಹುಲ್ ಮೇಲೆ ಕೆಂಡ ಕಾರಿ ನಿರಾಸೆಯಿಂದ ಪೆವಿಲಿಯನ್ ಗೆ ಮರಳಿದರು. ನಾಯಕನ ಕೋಪ ಅರಿತ ರಾಹುಲ್ ಪ್ರತಿಕ್ರಿಯೆ ಕೊಡಲು ಹೋಗಿಲ್ಲ. ನಂತರ ಬ್ಯಾಟ್ ನಿಂದ ಭರ್ಜರಿ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಮುಂದಿನ ಸುದ್ದಿ
Show comments