Webdunia - Bharat's app for daily news and videos

Install App

ಧೋನಿ ಮೇಲೆ ಮೈದಾನದಲ್ಲೇ ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

Webdunia
ಶುಕ್ರವಾರ, 16 ಜೂನ್ 2017 (08:20 IST)
ಲಂಡನ್: ವಿರಾಟ್ ಕೊಹ್ಲಿ ಮುಂಗೋಪಿ ಎನ್ನುವುದು ಗೊತ್ತು. ಆದರೆ ಧೋನಿ ಬಗ್ಗೆಅವರಿಗೆ ವಿಶೇಷ ಗೌರವವಿದೆ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ವಿರುದ್ಧವೇ ಮೈದಾನದಲ್ಲಿ ತಮ್ಮ ಅಸಮಾಧಾನ ತೋರ್ಪಡಿಸಿದ್ದಾರೆ.

 
ಹಾಗಂತ ಇದು ವೈಯಕ್ತಿಕ ಸಿಟ್ಟಲ್ಲ ಬಿಡಿ. ಆದರೂ ಒತ್ತಡದಲ್ಲಿದ್ದಾಗಲೆಲ್ಲಾ ತಮ್ಮ ಹೆಗಲಿಗೆ ಹೆಗಲು ಕೊಡುವ ಧೋನಿ ಮೇಲೆ ಕೊಹ್ಲಿ ಸಿಟ್ಟಾಗಿದ್ದು ಯಾಕೆ ಗೊತ್ತಾ? ಧೋನಿ ಅಪರೂಪಕ್ಕೆ ಮಾಡಿದ ಆ ಒಂದು ತಪ್ಪಿನಿಂದಾಗಿ.

ಸಾಮಾನ್ಯವಾಗಿ ವಿಕೆಟ್ ಹಿಂದುಗಡೆ ಧೋನಿ ಮಿಸ್ಟರ್ ಪರ್ಫೆಕ್ಟ್. ಆದರೆ ನಿನ್ನೆ ಅವರು ಫೀಲ್ಡರ್ ಎಸೆದ ಬಾಲ್ ಕ್ಯಾಚ್ ಮಾಡುವಾಗ ಸ್ವಲ್ಪ ಎಡವಟ್ಟು ಮಾಡಿಕೊಂಡರು. ಅವರ ಗ್ಲೌಸ್ ಗೆ ತಗುಲಿದ ಬಾಲ್ ನೇರವಾಗಿ ಸ್ಲಿಪ್ ಕ್ಷೇತ್ರದ ಮುನ್ನಡೆಯಿತು. ಕ್ರಿಕೆಟ್ ನಿಯಮಾವಳಿ ಪ್ರಕಾರ ಈ ರೀತಿ ಕೀಪರ್ ಗ್ಲೌಸ್ ಗೆ ಬಾಲ್ ತಾಗಿದರೆ ವಿಕೆಟ್ ಗೆ ಬೀಳದೆ ಮಿಸ್ ಫೀಲ್ಡ್ ಆದರೆ ಎದುರಾಳಿ ತಂಡಕ್ಕೆ ಐದು ರನ್ ದೊರಕುತ್ತದೆ.

ಹೀಗೇ ಅನ್ಯಾಯವಾಗಿ ಬಾಂಗ್ಲಾ ತಂಡಕ್ಕೆ ಐದು ರನ್ ಸಿಕ್ಕಿದ್ದು ಕೊಹ್ಲಿ ಸಿಟ್ಟಿಗೆ ಕಾರಣವಾಯಿತು. ಎಂದಿನಂತೆ ಧೋನಿ ಮೇಲೆ ಸ್ಥಳದಲ್ಲಿಯೇ ಅಸಮಾಧಾನ ಸೂಚಿಸಿದರು. ಆದರೆ ಧೋನಿ ಕೂಡಾ ತನ್ನಿಂದಾಗಿ ಐದು ರನ್ ಪೋಲಾಯಿತಲ್ಲಾ ಎಂಬ ಬೇಸರದಲ್ಲಿದ್ದರು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ICC ODI Rankings:No.1 ಬ್ಯಾಟರ್ ಪಟ್ಟಕೇರಿದ ಸ್ಮೃತಿ ಮಂಧಾನ

Virat Kohli: ಲಂಡನ್ ನಲ್ಲಿ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಸರ್ಪೈಸ್

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

ಮುಂದಿನ ಸುದ್ದಿ
Show comments