Webdunia - Bharat's app for daily news and videos

Install App

ಪಕ್ಕಾ ಸಸ್ಯಾಹಾರಿ ಕ್ರಿಕೆಟಿಗ ಕೇದಾರ್ ಜಾದವ್ ಗೆ ಚಿಕನ್ ತಿನಿಸಿದ ಕ್ರೆಡಿಟ್ ಇವರಿಗೆ ಸಲ್ಲಬೇಕಂತೆ!

Webdunia
ಗುರುವಾರ, 19 ಜನವರಿ 2017 (10:24 IST)
ನವದೆಹಲಿ: ಭಾರತ ತಂಡದಲ್ಲಿ ಸದೃಡಕಾಯ ಹೊಂದಿದ ಕ್ರಿಕೆಟಿಗರೆಲ್ಲರೂ ಮಾಂಸಾಹಾರಿಗಳಲ್ಲ. ಕೆಲವೇ ಕೆಲವು ಕ್ರಿಕೆಟಿಗರು ಪಕ್ಕಾ ಸಸ್ಯಾಹಾರಿಗಳೂ ಇದ್ದಾರೆ. ಅವರಲ್ಲಿ ಕೇದಾರ್ ಜಾದವ್ ಕೂಡಾ ಒಬ್ಬರು.


ಇಂತಿಪ್ಪಾ ಕೇದಾರ್ ಜಾದವ್ ಗೆ ಚಿಕನ್ ತಿನ್ನಲು ಅಭ್ಯಾಸ ಮಾಡಿದ ಕ್ರೆಡಿಟ್ ಅವರ ಕೋಚ್, ನಿಕಟವರ್ತಿ ಕ್ರಿಕೆಟಿಗ ಸುರೇಂದ್ರ ಬಾವೆ. ಮಹಾರಾಷ್ಟ್ರದ ಸಸ್ಯಾಹಾರಿ ಕುಟುಂಬವೊಂದರಿಂದ ಬಂದ ಜಾದವ್  ಮಾಂಸಾಹಾರದ ಪಕ್ಕವೂ ಸುಳಿಯುತ್ತಿರಲಿಲ್ಲವಂತೆ.

“ನಾನು ಎಷ್ಟೋ ಬಾರಿ ಆತನ ಬೌಲಿಂಗ್ ನಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ. ಆತನ ಆಟ ಸುಧಾರಿಸಲು ಹಲವು ಬಾರಿ ಸಲಹೆ ನೀಡಿದ್ದೆ. ಆತನಿಗೆ ನಾನು ಕೋಚ್, ಮೆಂಟರ್, ಎಲ್ಲಕ್ಕಿಂತ ಹೆಚ್ಚಾಗಿ ಹಿರಿಯ ಸಹೋದರನಿದ್ದಂತೆ. ಆದರೆ ಆ ಕ್ರೆಡಿಟ್ ಎಲ್ಲಾ ನನಗೆ ಬೇಡ. ಆದರೆ ಪಕ್ಕಾ ಸಸ್ಯಾಹಾರಿಯಾಗಿದ್ದ ಜಾದವ್ ನನ್ನು ಚಿಕನ್ ತಿನ್ನುವಂತೆ ಮಾಡಿದ ಕ್ರೆಡಿಟ್ ನನಗೇ ಸಲ್ಲಬೇಕು” ಎಂದು ಬಾವೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮ್ಯಾಂಚೆಸ್ಟರ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಎಲ್ ರಾಹುಲ್

IND vs ENG: ಆಕಾಶ್ ದೀಪ್, ಅರ್ಷ್ ದೀಪ್ ಬಳಿಕ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನಿಗೆ ಗಾಯ

ಸಿಂಗಾಪುರದಲ್ಲಿ ಐಸಿಸಿ ಎಜಿಎಂ: ಟಿ20 ವಿಶ್ವಕಪ್​ನಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಮಾಸ್ಟರ್‌ ಪ್ಲಾನ್‌

ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್: ಪಾಕ್‌ಗೆ ಭಾರತ ಶಾಕ್‌, ಇಂದು ನಡೆಯಬೇಕಿದ್ದ ಪಂದ್ಯ ರದ್ದು

ಮುಂದಿನ ಸುದ್ದಿ
Show comments