Webdunia - Bharat's app for daily news and videos

Install App

ಫಿಟ್ನೆಸ್ ಮರಳಲು ರಜನೀಕಾಂತ್ ಮೊರೆ ಹೋಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ!

Webdunia
ಶನಿವಾರ, 17 ಜೂನ್ 2017 (09:30 IST)
ಚೆನ್ನೈ: ರಜನೀಕಾಂತ್ ಯಾರಿಗೆಲ್ಲಾ ಆದರ್ಶವಾಗುತ್ತಾರೆ ನೋಡಿ? ಟೀಂ ಇಂಡಿಯಾದ ಈ ಪ್ರಮುಖ ಕ್ರಿಕೆಟಿಗ ತಮ್ಮ ಫಿಟ್ನೆಸ್ ಮರಳಿ ಪಡೆಯಲು ರಜನೀಕಾಂತ್ ಮೊರೆ ಹೋಗಿದ್ದರಂತೆ.

 
ಟೀಂ ಇಂಡಿಯಾದ ಟೆಸ್ಟ್ ಪಂದ್ಯಗಳ ಆರಂಭಿಕ ಮುರಳಿ ವಿಜಯ್ ಭುಜದ ನೋವಿನಿಂದಾಗಿ ಐಪಿಎಲ್ ನಲ್ಲೂ ಪಾಲ್ಗೊಂಡಿರಲಿಲ್ಲ. ತಿಂಗಳುಗಳ ಕಾಲ ಮೈದಾನದಿಂದ ದೂರವಿದ್ದ ವಿಜಯ್ ಗೆ ಈಗ ಫಿಟ್ನೆಸ್ ಮರಳಿ ಪಡೆಯಲು ರಜನಿ ಮಾರ್ಗದರ್ಶನ ನೀಡುತ್ತಿದ್ದಾರಂತೆ.

ಅದು ಹೇಗೆ ಸಾಧ್ಯ? ಎಂದು ಅಂದುಕೊಳ್ಳುತ್ತೀರಾ? ಈ ರಜನಿ ಆ ರಜನಿ ಅಲ್ಲ. ಅಂದರೆ ಮುರಳಿ ಸಲಹೆ ಪಡೆಯುತ್ತಿರುವುದು ಚೆನ್ನೈನ ಎನ್ ಸಿಎ ಫಿಟ್ನೆಸ್ ಗುರು ರಜನೀಕಾಂತ್ ಬಳಿ. ಶ್ರೀಲಂಕಾ ಟೆಸ್ಟ್ ಸರಣಿಗಾಗುವಾಗ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿರುವ ಮುರಳಿಗೆ ಈ ರಜನೀಕಾಂತ್ ಗುರುವಂತೆ.

ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ಮುಂದಿನ ಶ್ರೀಲಂಕಾ ಸರಣಿ ವೇಳೆಗೆ ತಂಡದಲ್ಲಿರುತ್ತೇನೆಂಬ ವಿಶ್ವಾಸದಲ್ಲಿ ಮುರಳಿ ವಿಜಯ್ ಇದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments