Webdunia - Bharat's app for daily news and videos

Install App

ಧೋನಿಯ ಹಣದ ಬೇಡಿಕೆಯಿಂದ ಕಂಗಾಲಾದ ನಿರ್ಮಾಪಕ

Webdunia
ಮಂಗಳವಾರ, 26 ಆಗಸ್ಟ್ 2014 (19:30 IST)
ಭಾರತೀಯ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಜೀವನ ಕುರಿತು ಮಾಡಬೇಕೆಂದಿರುವ ಸಿನೆಮಾದ ಪ್ರಕ್ರಿಯೆ ನಿಂತು ಹೋಗಿದೆ. ಇದಕ್ಕೆ ಕಾರಣ ಬೇರಾರು ಅಲ್ಲ ಸ್ವತಃ ಧೋನಿ ಆಗಿದ್ದಾರೆ. 
 
ವರ್ಷದ ಪ್ರಾರಂಭದಲ್ಲಿ ಬಂದ ಸುದ್ದಿಯ ಪ್ರಕಾರ, ಧೋನಿ ಈ ಸಿನೆಮಾಗಾಗಿ ಒಪ್ಪಿಗೆ ಸೂಚಿಸಿದ್ದರು. ಸಿನೆಮಾದ ನಿರ್ದೇಶನದ ಜವಾಬ್ದಾರಿ 'ಎ ವೆಡ್‌ನೆಸ್‌ ಡೆ  ಖ್ಯಾತಿಯ ನೀರಜ್‌ ಪಾಂಡೆಗೆ ಒಪ್ಪಿಸಲಾಗಿತ್ತು. ಧೋನಿ ಪಾತ್ರವನ್ನು ಮಾಡಲು ಸುಶಾಂತ್‌ ಸಿಂಗ್‌ ರಾಜಪುತ್‌‌ರನ್ನು ಆಯ್ಕೆ ಮಾಡಲಾಗಿತ್ತು. ಇಲ್ಲಿಯವರೆಗೆ ಸುಶಾಂತ್‌ ರಾಂಚಿಯಲ್ಲಿರುವ ಧೋನಿ ಮನೆಗೆ ಕೂಡ ಹೋಗಿ ವಿಷಯ ಸಂಗ್ರಹಣೆ ಕೂಡಾ ಮಾಡಿದ್ದರು. ಈ ಪ್ರಕ್ರಿಯೆಯಲ್ಲಿ ಮುಂಬೈನ ಹೋಟೆಲ್‌ ಒಂದರಲ್ಲಿ ಧೋನಿ ಮತ್ತು ಸುಶಾಂತ್‌‌ರ ಭೇಟಿ ಕೂಡ ಆಗಿತ್ತು. 
 
 ಬೈಚುಂಗ್‌‌ ಭುಟಿಯಾರ ಪ್ರಕಾರ, ಪರದೆಯ ಮೇಲೆ ಧೋನಿಯ ಪಾತ್ರ ರಣಬೀರ್‌ ಮಾಡಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ, ಸಿನೆಮಾ ಈಗ ವಿವಾದಲ್ಲಿ ಸಿಲುಕಿಕೊಂಡಿದೆ. ಹಣದ ಕಾರಣ ಸಿನೆಮಾ ನಿಂತು ಹೋಗಿದೆ ಎಂದು ಮೂಲಗಳು ತಿಳಿಸಿವೆ. 
 
ಖುದ್ದು ತನ್ನ ಮೇಲೆ ಸಿನೆಮಾ ಮಾಡುವುದಕ್ಕಾಗಿ ಧೋನಿ 45 ಕೋಟಿ ರೂಪಾಯಿ ಬೇಡಿಕೆಯನ್ನಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಣ್ಣ ಬಜೆಟ್‌‌‌‌‌ನ ಸಿನೆಮಾ ಮಾಡಲು ನೀರಜ್‌‌‌ ಪಾಂಡೆ ಮತ್ತು ಸಿನೆಮಾದ ನಿರ್ಮಾಪಕರು ಈಗ ಈ ಪ್ರೊಜೆಕ್ಟ್‌‌‌‌ ಬಗ್ಗೆ ಮತ್ತೊಮ್ಮೆ ವಿಚಾರ ಮಾಡುತ್ತಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments