Webdunia - Bharat's app for daily news and videos

Install App

ಅನಿಲ್ ಕುಂಬ್ಳೆ ನಿವೃತ್ತಿ ಭಾಷಣ ಕೇಳಿ ಭಾವುಕರಾಗಿದ್ದ ಸಚಿನ್ ತೆಂಡುಲ್ಕರ್

Webdunia
ಶುಕ್ರವಾರ, 24 ಫೆಬ್ರವರಿ 2017 (10:40 IST)
ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರು ನಿವೃತ್ತಿಯಾದಾಗ ದೇಶವೇ ಬೇಸರಗೊಂಡಿತ್ತು. ಅನಿಲ್ ಕುಂಬ್ಳೆ ನಿವೃತ್ತಿ ಸುದ್ದಿ ಕೇಳಿ ಸಚಿನ್ ತೆಂಡುಲ್ಕರ್ ತೀರಾ ಭಾವುಕರಾಗಿದ್ದರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

 
ಸರಣಿಯ ಮಧ್ಯೆ ಕುಂಬ್ಳೆ ನನ್ನ ಬಳಿ ನನಗೆ ಯಾಕೋ ತಂಡಕ್ಕಾ ನೂರು ಪ್ರತಿಶತ ಕೊಡುಗೆ ನೀಡಲಾಗುತ್ತಿಲ್ಲ. ಮೊದಲಿನ ಹಾಗೆ ಬೌಲಿಂಗ್ ಮಾಡಲಾಗುತ್ತಿಲ್ಲ. ಹೀಗಾಗಿ ನಿವೃತ್ತಿಯಾಗುತ್ತೇನೆ ಎಂದಾಗ ಆಘಾತವಾಯಿತು. ನೀವು 80 ಪ್ರತಿಶತ ಕೊಡುಗೆ ಕೊಟ್ಟರೂ ಸಾಕು. ತಂಡದಲ್ಲೇ ಇರಿ ಎಂದಿದ್ದೆ. ಆದರೆ ಆಗ ತಾನೇ ಭುಜದ ಶಸ್ತ್ರ ಚಿಕಿತ್ಸೆ ಮುಗಿಸಿ ಬಂದಿದ್ದ ಕುಂಬ್ಳೆ ಪಂದ್ಯದ ನಡುವೆ ನಡು ಬೆರಳಿಗೆ ಗಾಯಮಾಡಿಕೊಂಡು 8 ಹೊಲಿಗೆ ಹಾಕಿಸಿಕೊಂಡರು.

ಅಲ್ಲಿಗೆ ಅವರ ನಿವೃತ್ತಿ ನಿರ್ಧಾರ ಗಟ್ಟಿಯಾಯಿತು. ಅವರು ನಿವೃತ್ತಿ ಭಾಷಣ ಮಾಡುತ್ತಿರಬೇಕಾದರೆ ನಾನು ತುಂಬಾ ಭಾವುಕನಾಗಿದ್ದೆ. ಅಲ್ಲಿ ವೀಕ್ಷಕರೂ ಕೂಡಾ ಎದ್ದು ನಿಂತು ಗೌರವಿಸಿದ್ದರು” ಎಂದು ಸಚಿನ್ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಕ್ಕಳನ್ನು ಯಾಕೆ ಕ್ಯಾಮರಾದಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೊಟ್ಟ ಅನುಷ್ಕಾ ಶರ್ಮಾ

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ

ENG vs Ind: ಧೋನಿ ದಾಖಲೆ ಮುರಿದು ಖುಷಿಯಲ್ಲಿದ್ದ ರಿಷಭ್ ಪಂತ್‌ ಬಿಗ್‌ ಶಾಕ್‌

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

ಮುಂದಿನ ಸುದ್ದಿ
Show comments