Webdunia - Bharat's app for daily news and videos

Install App

ರವೀಂದ್ರಾ ಜಡೇಜಾ ಮ್ಯಾಜಿಕ್ ಸ್ಪೆಲ್

Webdunia
ಮಂಗಳವಾರ, 20 ಡಿಸೆಂಬರ್ 2016 (16:30 IST)
ಚೆನ್ನೈ: ಅಂತಿಮ ಪಂದ್ಯದ ಹೀರೋ ಯಾರು ಎಂದರೆ ಎಲ್ಲರೂ ಕರುಣ್ ನಾಯರ್ ಕಡೆಗೇ ಬೆರಳು ತೋರಿಸಬಹುದು. ಆದರೆ ಇಂದು ಪಂದ್ಯ ಗೆಲ್ಲಲು ಕಾರಣ ರವೀಂದ್ರ ಜಡೇಜಾ.

ಸಪಾಟೆ ಪಿಚ್ ನಂತೆ ತೋರುತ್ತಿದ್ದ ಮೈದಾನದಲ್ಲಿ, ನೀರಸ ಡ್ರಾದತ್ತ ಸಾಗುತ್ತಿದ್ದ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದ್ದು, ರವೀಂದ್ರ ಜಡೇಜಾ. ಅವರು ಈವತ್ತು ಬ್ಯಾಟ್ಸ್ ಮನ್ ಗಳು ಔಟಾಗಲು ಕಾರಣರಾದರು. 7 ವಿಕೆಟ್ ತಾವೇ ಕಬಳಿಸಿದರೆ ಇನ್ನೆರಡು ಅದ್ಭುತ ಕ್ಯಾಚ್ ಪಡೆದರು.

ಅದರಲ್ಲೂ ಬೇರ್ ಸ್ಟೋ ವಿಕೆಟ್ ಪಡೆದ ಕ್ಯಾಚ್ ಅದ್ಭುತವಾಗಿತ್ತು. ಹಿಂದಕ್ಕೆ ಹೋಗಿ ಬೌಂಡರಿ ಗೆರೆಯ ಸಮೀಪ ಕಷ್ಟಪಟ್ಟು ಹಿಡಿದ ಕ್ಯಾಚ್ ನಿಂದ ಭಾರತಕ್ಕೆ ಗೆಲುವಿನ ಆಸೆ ಚಿಗುರಿತ್ತು. ಮತ್ತೊಮ್ಮೆ ಮೊದಲ ವಿಕೆಟ್ ಗೆ 100 ರನ್ ಪೇರಿಸಿಯೂ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ ನಡೆದಂತೆ ನಾಟಕೀಯ ಕುಸಿತ ಕಂಡು ಪಂದ್ಯ ಸೋತಿತು. ರವಿಚಂದ್ರನ್ ಅಶ್ವಿನ್ ಅಂಗಳದಲ್ಲಿ ಈವತ್ತು ರವೀಂದ್ರ ಜಡೇಜಾ ಮ್ಯಾಜಿಕ್ ನಡೆಯಿತು. ಅವರ ಈ ಪ್ರದರ್ಶನಕ್ಕೆ ವಿಶೇಷ ಪ್ರಶಸ್ತಿಯನ್ನೂ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments