Webdunia - Bharat's app for daily news and videos

Install App

ಅನಿಲ್ ಕುಂಬ್ಳೆಗೆ ಬೆಣ್ಣೆ ಸವರಿ, ರವಿಶಾಸ್ತ್ರಿಗೆ ತುಪ್ಪ ಸವರಿದ ರವಿಚಂದ್ರನ್ ಅಶ್ವಿನ್!

Webdunia
ಸೋಮವಾರ, 24 ಜುಲೈ 2017 (14:17 IST)
ಕೊಲೊಂಬೋ: ರವಿಚಂದ್ರನ್ ಅಶ್ವಿನ್ ಎಂದರೆ ಹಾಗೆಯೇ. ತಂಡದಲ್ಲಿ ಜಂಟಲ್ ಮೆನ್ ಅನಿಸಿಕೊಂಡವರು. ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳುವವರು. ಇದೀಗ ಕೋಚ್ ವಿಚಾರದಲ್ಲಿಯೂ ಹಾಗೆಯೇ ಮಾಡಿದ್ದಾರೆ.


ಒಂದೆಡೆ ಮಾಜಿ ಕೋಚ್ ಅನಿಲ್ ಕುಂಬ್ಳೆಯನ್ನು ಹೊಗಳಿ ಇನ್ನೊಂದೆಡೆ ಹಾಲಿ ಕೋಚ್ ರವಿಶಾಸ್ತ್ರಿಗೂ ಬೇಸರವಾಗದಂತೆ ಹೇಳಿಕೆ ನೀಡಿದ್ದಾರೆ. ಮಾಜಿ ಕೋಚ್ ಅನಿಲ್ ಕುಂಬ್ಳೆಯಿಂದ ತಾನು ಸಾಕಷ್ಟು ಕಲಿತೆ. ಅವರು ಒಂದು ಪಂದ್ಯ ನಡೆಯುವ ಪಿಚ್ ನ ಬಗ್ಗೆ ಹಲವು ಯೋಜನೆಗಳನ್ನು ಹಾಕಿಕೊಡುತ್ತಿದ್ದರು. ಅವರು ಹಾಕಿಕೊಡುತ್ತಿದ್ದ ಯೋಜನೆಗಳು ನಿಜಕ್ಕೂ ನಮಗೆ ಸಾಕಷ್ಟು ಸಹಕಾರಿಯಾಗಿರುತ್ತಿತ್ತು ಎಂದು ಹೊಗಳಿದ್ದಾರೆ.

ಇನ್ನೊಂದೆಡೆ ಹಾಲಿ ಕೋಚ್ ರವಿಶಾಸ್ತ್ರಿಗೂ ಪ್ರಶಂಸೆ ನೀಡಿದ್ದಾರೆ. ಕಳೆದ ಬಾರಿ ಗಾಲೆ ಮೈದಾನದಲ್ಲಿ ಸೋತಾಗ ರವಿಶಾಸ್ತ್ರಿ ನಮ್ಮ ಜತೆಗಿದ್ದರು. ಆಗ ನಮ್ಮ ಮೂಡ್ ಸರಿ ಮಾಡಿದವರೇ ರವಿ ಶಾಸ್ತ್ರಿ. ಅವರು ಡ್ರೆಸ್ಸಿಂಗ್ ರೂಂನಲ್ಲಿ ಧನಾತ್ಮಕ ವಾತಾವರಣ ಬೆಳೆಸುತ್ತಾರೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ..  ಹೃದಯ ಗೆದ್ದ ಮಹಿಳೆಯರ ಅದ್ಧೂರಿ ಸ್ವಾಗತಕ್ಕೆ ಬಿಸಿಸಿಐ ಪ್ಲ್ಯಾನ್ !

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments