Webdunia - Bharat's app for daily news and videos

Install App

ಸೌರವ್ ಗಂಗೂಲಿಗಾಗಿ ಮುತ್ತಯ್ಯ ಮುರಳೀಧರನ್, ರವಿಶಾಸ್ತ್ರಿ ಫೈಟ್

Webdunia
ಮಂಗಳವಾರ, 10 ಜನವರಿ 2017 (08:43 IST)
ನವದೆಹಲಿ: ಭಾರತೀಯ ಶ್ರೇಷ್ಠ ನಾಯಕರಾರು ಎಂಬ ಕಿತ್ತಾಟ ಈಗ ನೆರೆಯ ಶ್ರೀಲಂಕಾ ಆಟಗಾರರವರೆಗೆ ತಲುಪಿದೆ. ರವಿ ಶಾಸ್ತ್ರಿ ಲಿಸ್ಟ್ ಹೇಳಿದ್ದಾಯ್ತು. ಇದೀಗ ಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಪ್ರಕಾರ ಸೌರವ್ ಗಂಗೂಲಿ ಭಾರತದ ಅತ್ಯಂತ ಶ್ರೇಷ್ಠ ನಾಯಕರಲ್ಲೊಬ್ಬರಂತೆ.

ಮೊನ್ನೆಯಷ್ಟೆ ರವಿ ಶಾಸ್ತ್ರಿ ಭಾರತೀಯ ಯಶಸ್ವಿ ನಾಯಕರ ಪೈಕಿ ಎಲ್ಲರ ಹೆಸರು ಹೇಳಿ ಬೇಕೆಂದೇ ಸೌರವ್ ಗಂಗೂಲಿ ಹೆಸರು ಕೈ ಬಿಟ್ಟಿದ್ದರು. ಗಂಗೂಲಿಗೂ ರವಿ ಶಾಸ್ತ್ರಿಗೂ ಕೋಚ್ ಆಯ್ಕೆ ವಿಚಾರದಲ್ಲಿ ವೈಮನಸ್ಯವಾದ ಮೇಲೆ ಬೇಕೆಂದೇ ಶಾಸ್ತ್ರಿ ಗಂಗೂಲಿಗೆ ಟಾಂಗ್ ಕೊಡುತ್ತಲೇ ಇದ್ದಾರೆ.

ಇದೀಗ ಗಂಗೂಲಿ ಹೇಳಿಕೆಗೆ ವ್ಯತಿರಿಕ್ತವಾಗಿ ಲಂಕಾ ಸ್ಪಿನ್ನರ್ ಗಂಗೂಲಿಯೇ ಶ್ರೇಷ್ಠ ನಾಯಕ. ಅವರು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದೇ ಮಾಡಿದ್ದಾರೆ ಎಂದಿದ್ದಾರೆ. ಬಹುಶಃ ರವಿ ಶಾಸ್ತ್ರಿ ಗಂಗೂಲಿ ಹೆಸರನ್ನು ತಪ್ಪಿ ಮರೆತಿರಬಹುದು ಎಂದು ಲಂಕಾ ಸ್ಪಿನ್ನರ್ ಹೇಳಿಕೊಂಡಿದ್ದಾರೆ.

ಅಲ್ಲಿಗೆ ಮಾಜಿ ನಾಯಕರಿಗಾಗಿ ಮಾಜಿಗಳ ಗುಂಪು ಚರ್ಚೆ ಶುರು ಮಾಡಿಕೊಂಡಂತಾಯಿತು. ಆದರೆ ನಮ್ಮವರದ್ದೇ ಸಾಧನೆಯನ್ನು ಮೆಚ್ಚಿಕೊಳ್ಳುವ  ಒಳ್ಳೆತನ ನಮ್ಮವರಿಗೇ ಇಲ್ಲ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments