Webdunia - Bharat's app for daily news and videos

Install App

ಕೆಎಲ್ ರಾಹುಲ್ ಗೆ ಮುಗಿಯದ ‘ರಾಹು’ ಕಾಟ

Webdunia
ಶುಕ್ರವಾರ, 4 ಆಗಸ್ಟ್ 2017 (05:53 IST)
ಕೊಲೊಂಬೊ: ಕೆಎಲ್ ರಾಹುಲ್ ಎಂಬ ಅಪ್ಪಟ ಕನ್ನಡಿಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 190 ರ ಆಸುಪಾಸಿನಲ್ಲಿ ಔಟಾದಾಗ ಅದೆಷ್ಟು ನಿರಾಸೆ ಅನುಭವಿಸಿದ್ದೆವು. ಆದರೆ ಆ ನಿರಾಸೆಯ ಸರಣಿ ರಾಹುಲ್ ಪಾಲಿಗೆ ಇನ್ನೂ ಮುಂದುವರಿದಿದೆ ಎನ್ನುವುದೇ ವಿಪರ್ಯಸ.

 
ಆ ಸರಣಿಯ ನಂತರ ಅವರು ಆಸ್ಟ್ರೇಲಿಯಾ,  ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಬೇಕಾಗಿದ್ದ ಇನಿಂಗ್ಸ್ ಕಟ್ಟಿಕೊಟ್ಟಿದ್ದಾರೆ. ಭದ್ರ ತಳಪಾಯಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ.

ಆದರೆ ದುರಾದೃಷ್ಟ ನೋಡಿ. ಒಮ್ಮೆಯೂ ಅವರಿಂದ ಶತಕ ಬಂದಿಲ್ಲ. ಅರ್ಧಶತಕಗಳಲ್ಲೇ ದಾಖಲೆ ಮಾಡಿದರೂ ಶತಕ ಮಾತ್ರ ಒಲಿಯಲಿಲ್ಲ. ಇನ್ನೇನು ಶತಕ ಗಳಿಸುತ್ತಾರೆ ಎನ್ನುವಾಗ ಪ್ರತೀ ಬಾರಿಯೂ ಎಡವುತ್ತಾರೆ. ಹಾಗೆಂದು ಅವರು ಶಿಖರ್ ಧವನ್ ರಷ್ಟು ಗಡಿಬಿಡಿಯ ಆಟಗಾರರಲ್ಲ.

ಹಾಗಿದ್ದರೂ ದೊಡ್ಡ ಮೊತ್ತ ಗಳಿಸಲಾಗುತ್ತಿಲ್ಲ ಎಂಬ ನಿರಾಸೆ ಅವರಿಗಿದೆ. ನಿನ್ನೆ ಕೂಡಾ ಮತ್ತೊಮ್ಮೆ ಅರ್ಧಶತಕ ಗಳಿಸಿ ಔಟಾಗುವುದರೊಂದಿಗೆ ಬ್ರೇಕ್ ನ ನಂತರವೂ ಅವರ ಅದೃಷ್ಟ ಬದಲಾಗಲಿಲ್ಲವಲ್ಲಾ ಎನ್ನುವಂತಿತ್ತು.

ಇದನ್ನೂ ಓದಿ.. ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: 400ನೇ ಪಂದ್ಯದಲ್ಲೂ ಮಹೇಂದ್ರಸಿಂಗ್‌ ಧೋನಿಗೆ ನಿರಾಸೆ: ಪ್ಲೇ ಆಫ್‌ ರೇಸ್‌ನಿಂದಲೇ ಚೆನ್ನೈ ತಂಡ ಔಟ್‌

CSK vs SRH Match: ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದ ತಂಡಗಳು ಮುಖಾಮುಖಿ

ಪಾಕ್‌ನ ಅರ್ಷದ್‌ರನ್ನು ಆಹ್ವಾನಿಸಿದ್ದಕ್ಕೆ ತರಾಟೆ, ನಿಂದನೆ, ಟೀಕೆ: ಬೇಸರ ವ್ಯಕ್ತಪಿಡಿಸಿದ ಜಾವೆಲಿನ್ ತಾರೆ ನೀರಜ್ ಚೋಪ್ರಾ

ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ

PV Sindhu: ತವರು ಹೈದರಾಬಾದ್ ಗಲ್ಲ ಪಿವಿ ಸಿಂಧು ಸಪೋರ್ಟ್ ಆರ್ ಸಿಬಿಗೆ: ಚಿನ್ನಸ್ವಾಮಿಯಲ್ಲಿ ಹಾಜರ್

ಮುಂದಿನ ಸುದ್ದಿ
Show comments