Webdunia - Bharat's app for daily news and videos

Install App

ಹರ್ಭಜನ್ ಸಿಂಗ್ ಗೆ ಟೀಂ ಇಂಡಿಯಾದ ನಾಯಕನಾಗುವ ಛಾನ್ಸ್!

Webdunia
ಬುಧವಾರ, 8 ಫೆಬ್ರವರಿ 2017 (11:05 IST)
ನವದೆಹಲಿ: ಅರೇ ಇದು ಹೇಗೆ ಸಾಧ್ಯ? ಟೀಂ ಇಂಡಿಯಾಕ್ಕೆ ಒಬ್ಬನೇ ನಾಯಕ ಅದು ವಿರಾಟ್ ಕೊಹ್ಲಿ. ಹರ್ಭಜನ್ ಸಿಂಗ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇ ಹೆಣಗಾಡುತ್ತಿದ್ದಾರೆ. ಅಂತಹದ್ದರಲ್ಲಿ ಭಜಿ ಹೇಗೆ ನಾಯಕರಾಗುತ್ತಾರೆ?

 
ಆದರೆ ಭಜಿ ನಾಯಕರಾಗುತ್ತಿರುವುದು ಟೀಂ ಇಂಡಿಯಾ ರಾಷ್ಟ್ರೀಯ ತಂಡಕ್ಕಲ್ಲ. ಈ ಹಿರಿಯ ಆಟಗಾರನಿಗೆ ಬಹುಶಃ ವೃತ್ತಿ ಜೀವನದಲ್ಲಿ ಅಂತಹದ್ದೊಂದು ಕನಸು ನನಸಾಗಲಿಕ್ಕಿಲ್ಲ. ಆದರೇನಂತೆ? ಟೀಂ ಇಂಡಿಯಾದ ಬಹುತೇಕ ಸ್ಟಾರ್ ಆಟಗಾರರನ್ನು ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿಯಲ್ಲಿ ಮುನ್ನಡೆಸಲಿದ್ದಾರೆ.  ಉತ್ತರ ವಲಯದ ತಂಡದಲ್ಲಿ ಬಹುತೇಕ ಟೀಂ ಇಂಡಿಯಾದ ಆಟಗಾರರಿದ್ದು, ಅದಕ್ಕೆ ಭಜಿ ನಾಯಕರಾಗಲಿದ್ದಾರೆ.

ಫೆಬ್ರವರಿ 12 ರಿಂದ ಮುಂಬೈಯಲ್ಲಿ ದಕ್ಷಿಣವಲಯದ ವಿರುದ್ಧ ಅಂತರ್ ವಲಯ ಕಿರು ಮಾದರಿ ಸ್ಪರ್ಧೆ ನಡೆಯಲಿದ್ದು, ಉತ್ತರ ವಲಯ ತಂಡದಲ್ಲಿ ಟೀಂ ಇಂಡಿಯಾದ ಶಿಖರ್ ಧವನ್,  ಗೌತಮ್ ಗಂಭೀರ್,  ಯುವರಾಜ್ ಸಿಂಗ್,  ಆಶಿಷ್ ನೆಹ್ರಾ, ಯಜುವೇಂದ್ರ ಚಾಹಲ್,  ರಿಷಬ್ ಪಂತ್, ಪರ್ವೇಜ್ ರಸೂಲ್ ಸೇರಿದಂತೆ ಬಹುತೇಕರು ಆಡಲಿದ್ದಾರೆ. ಬಹುತೇಕ ಫಾರ್ಮ್ ಕಳೆದುಕೊಂಡ ಆಟಗಾರರಿದ್ದು, ಟೀಂ ಇಂಡಿಯಾದ ಬಾಗಿಲು ತಟ್ಟಲು ಇವರಿಗೆಲ್ಲಾ ಇದು ಉತ್ತಮ ಅವಕಾಶ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

BCCI Annual Contract: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಯಾವ ಆಟಗಾರರಿಗೆ ಯಾವ ಶ್ರೇಣಿ, ವೇತನವೆಷ್ಟು ಇಲ್ಲಿದೆ ವಿವರ

Virat Kohli: ಶ್ರೇಯಸ್ ಅಯ್ಯರ್ ಎದುರು ಸಂಭ್ರಮಾಚರಿಸಿ ತಾವೇ ಇಕ್ಕಟ್ಟಿಗೆ ಸಿಲುಕಿದ ವಿರಾಟ್ ಕೊಹ್ಲಿ: ನಿಮ್ಗಿದು ಬೇಕಿತ್ತಾ

Rohit Sharma: ಏಯ್ ನಾನು ಔಟಲ್ಲ ಕಣೋ ನಾಟೌಟ್: ಮೈದಾನದಲ್ಲೇ ಜಡೇಜಾಗೆ ಗದರಿದ ರೋಹಿತ್ ಶರ್ಮಾ

IPL 2025 RCB vs PBKS: ನಿಮ್ಮ ಮೈದಾನದಲ್ಲೇ ಗೆದ್ದಿದ್ದೇವೆ ನೋಡ್ಕೋ ಎಂದ ಕೊಹ್ಲಿ, ಶ್ರೇಯಸ್ ಅಯ್ಯರ್ ಗಪ್ ಚುಪ್ Video

RCB vs PBKS Match:ಪಂಜಾಬ್‌ ತವರಿನಲ್ಲೇ ರೀವೆಂಜ್‌ ತೀರಿಸಿಕೊಂಡ ಆರ್‌ಸಿಬಿ

ಮುಂದಿನ ಸುದ್ದಿ
Show comments