Webdunia - Bharat's app for daily news and videos

Install App

ಜನರೇ ನನ್ನ ಆಸ್ತಿ : ಅಂಬರೀಷ್ ಹೇಳಿಕೆಗೆ ಪುಳುಕಿತರಾದ ಅಭಿಮಾನಿಗಳು

Webdunia
PR
PR
ಬೆಂಗಳೂರು: ಸಿಂಗಪುರದಲ್ಲಿ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಂಬರೀಷ್ ಮಲೇಷ್ಯಾದಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದು, ಜೆಪಿನಗರದ ಅವರ ನಿವಾಸದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ತಮ್ಮ ನಿವಾಸಕ್ಕೆ ಆಗಮಿಸಿದ ಅಂಬರೀಷ್‌ ಅವರಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಅಂಬಿ ನಿವಾಸದಲ್ಲಿ ಹಬ್ಬದ ಸಡಗರ ತುಂಬಿದ್ದು, ನಿವಾಸದ ಎದುರು ಅಭಿಮಾನಿಗಳ ದಂಡು ತುಂಬಿಕೊಂಡಿದೆ. ಒಂದು ಕಡೆ ಅವರ ಕುಟುಂಬ ವರ್ಗ ಸಂಭ್ರಮದಿಂದ ಕೂಡಿದ್ದರೆ ಇನ್ನೊಂದು ಕಡೆ ಅವರ ಅಭಿಮಾನಿಗಳು ಅಂಬಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು.

ಅಂಬಿ ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಅಭಿಮಾನಿಗಳನ್ನು ಕಂಡು ಅಂಬರೀಷ್ ಭಾವುಕರಾಗಿ ಮಾತನಾಡಿದರು. ಜಾತಿ, ಧರ್ಮ ಮೀರಿ ನನ್ನನ್ನು ಹಾರೈಸಿದ್ದೀರಿ. ನಿಮ್ಮ ಸ್ವಾಗತಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಜನರೇ ನನ್ನ ಆಸ್ತಿ, ನಿಮ್ಮನ್ನು ನೋಡುವ ಭಾಗ್ಯ ನನಗೆ ದೊರೆತಿದೆ ಎಂದು ಅಂಬರೀಷ್ ಹೇಳಿದಾಗ ಅಭಿಮಾನಿಗಳು ಪುಳಕಿತರಾಗಿ ಜೈಕಾರ ಕೂಗಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments