Webdunia - Bharat's app for daily news and videos

Install App

"ಚೆಂಡನ್ನು ಸದಾ ಉರುಳುವಂತೆ ಮಾಡಿ" ಹರ್ಭಜನ್‌ಗೆ ಪೀಲೆ ಸಲಹೆ

Webdunia
ಭಾನುವಾರ, 29 ಜೂನ್ 2014 (16:19 IST)
ಬ್ರೆಜಿಲ್‌ನ ಪ್ರಸಿದ್ಧ ಮಾಜಿ ಫುಟ್ಬಾಲ್ ಆಟಗಾರ ಪೀಲೆಯನ್ನು ಭಾರತದ ಕ್ರಿಕೆಟ್ ಆಫ್‌ಸ್ಪಿನ್ನರ್  ಹರ್ಭಜನ್  ಸಿಂಗ್ ಅವರು ಭೇಟಿ ಮಾಡಿದಾಗ ಹರ್ಭಜನ್ ಅವರಿಗೆ ಪೀಲೆ ನೀಡಿದ ಹಿತವಚನ ಯಾವುದಿರಬಹುದು? ರಿಯೋ ಡಿ ಜನೈರೋನಲ್ಲಿ ಬ್ಲಾಕ್ ಪರ್ಲ್ ಅವರಿಗೆ ಕರೆ ಮಾಡಿ ಭೇಟಿ ಮಾಡಿದ ಹರ್ಭಜನ್ ಈ ಭೇಟಿಯನ್ನು ಜೀವಮಾನದ ಅನುಭವ ಎಂದು ಬಣ್ಣಿಸಿದ್ದಾರೆ.

101 ಟೆಸ್ಟ್‌ಗಳಲ್ಲಿ 413 ವಿಕೆಟ್ ಪಡೆದಿದ್ದರೂ ಪ್ರಸಕ್ತ ಭಾರತ ತಂಡದಿಂದ ಹೊರಗುಳಿದಿರುವ ಹರ್ಭಜನ್ ಪೀಲೆಯವರಿಗೆ ಪುನಃ ಹಿಂತಿರುಗಿ ಹೋರಾಡುವ ಉತ್ತಮ ಮಾರ್ಗಯಾವುದೆಂದು ಪ್ರಶ್ನಿಸಿದಾಗ, ' ಚೆಂಡನ್ನು ಸದಾ ಉರುಳುವಂತೆ ಮಾಡಿ' ಎಂದು ಜೀವಂತ ದಂತಕತೆ ಪೀಲೆ ಹರ್ಭಜನ್‌ಗೆ ಹಿತವಚನ ಹೇಳಿದರು.

ಪೀಲೆ  1958, 1962 ಮತ್ತು 1970ರಲ್ಲಿ ವಿಶ್ವಕಪ್ ಗೆದ್ದ ಬ್ರೆಜಿಲ್ ತಂಡದ ಆಟಗಾರರರಾಗಿದ್ದರು. ಜಗತ್ತಿನ ಮಹಾನ್ ಕ್ರೀಡಾಪಟುವಾಗಿದ್ದು ಹೇಗೆಂದು ಹರ್ಭಜನ್ ಪ್ರಶ್ನಿಸಿದಾಗ,  ನಾನು ಕಷ್ಟ ಪಟ್ಟು ಶ್ರಮದಿಂದ ಆ ಸ್ಥಾನ ತಲುಪಿದ್ದೇನೆ. ಸ್ಟಾರ್ ಆಗುವುದು ಸುಲಭ. ಆದರೆ ಅದನ್ನು ಸುಸ್ಥಿರವಾಗಿ ಉಳಿಸಿಕೊಂಡು ಹೋಗು ವುದು ಕಷ್ಟ ಎಂದು ಪೀಲೆ ಹೇಳಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments