Webdunia - Bharat's app for daily news and videos

Install App

ಬ್ರಿಸ್ಬೇನ್‌ನಲ್ಲಿ ಸಸ್ಯಾಹಾರವಿಲ್ಲದೇ ಕಂಗಾಲಾದ ಇಶಾಂತ್, ರೈನಾ

Webdunia
ಶನಿವಾರ, 20 ಡಿಸೆಂಬರ್ 2014 (18:02 IST)
ಫಿಲಿಪ್ ಹ್ಯೂಸ್ ಸಾವಿನ ದುಃಖವನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಪರಸ್ಪರ ಹಂಚಿಕೊಂಡ ಎರಡೇ ವಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಭಾರತದ ಟೀಂ ಸಂಬಂಧ ಹಳಸಿದೆ. ಶುಕ್ರವಾರ 3ನೇ ದಿನ ಭೋಜನಕ್ಕೆ ತೆರಳಿದ್ದ ಇಶಾಂತ್ ಶರ್ಮಾಅವರಿಗೆ ಮೆನುನಲ್ಲಿ ಸಸ್ಯಾಹಾರದ ಸಿದ್ಧತೆ ಇಲ್ಲದಿರುವುದನ್ನು ನೋಡಿ ಕಂಗಾಲಾದರು.

ಆಸ್ಟ್ರೇಲಿಯಾಕ್ಕೆ ಕಾಲಿಟ್ಟಾಗಿನಿಂದಲೂ ಭಾರತದ ಸಸ್ಯಾಹಾರಿ ಆಟಗಾರರಿಗೆ ಪ್ರವಾಸಿಗಳು ಒದಗಿಸುವ ಆಹಾರದಿಂದ ಅತೃಪ್ತಿಗೊಂಡಿದ್ದಾರೆ. ಅಡೆಲೈಡ್ ಮೊದಲ ಟೆಸ್ಟ್‌ನಲ್ಲಿ ಭಾರತದ ತಂಡಕ್ಕೆ ಅಡುಗೆ ತಯಾರಿಸಲು ಭಾರತದ ಅಡುಗೆಯವರನ್ನು ನೇಮಿಸಿದ್ದರು. ಆದರೆ ಬ್ರಿಸ್ಬೇನ್‌ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು.

ಮೂರನೇ ದಿನ ಭೋಜನಕ್ಕೆ ಸರಿಯಾದ ಸಸ್ಯಾಹಾರ ನೀಡಿರಲಿಲ್ಲ. ಇಶಾಂತ್ ಶರ್ಮಾ ಮತ್ತು ಸುರೇಶ್ ರೈನಾ ಈ ಬಗ್ಗೆ ದೂರು ನೀಡಿದ್ದರು.ನಂತರ ಸ್ಟೇಡಿಯಂ ಆವರಣದ ಹೊರಗೆ ರವಿ ಶಾಸ್ತ್ರಿ ಜೊತೆಗೆ ತೆರಳಿ ಸಸ್ಯಾಹಾರ ಸೇವಿಸಿದರು

ಅವರು ವಾಪಸು ಬಂದಾಗ, ಆಹಾರ ಅಥವಾ ಪಾನೀಯ ಸ್ಟೇಡಿಯಂ ಒಳಗೆ ತರಬಾರದೆಂದು ಸೂಚಿಸಲಾಯಿತು. ಡ್ರೆಸ್ಗಿಂಗ್ ರೂಂಗೆ ಹಿಂತಿರುಗುವ ಮುಂಚೆ ಹೊರಗೆ ಆಹಾರವನ್ನು ಇಬ್ಬರು ಆಟಗಾರರು ಸೇವಿಸಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments