Webdunia - Bharat's app for daily news and videos

Install App

ರಾಷ್ಟ್ರೀಯ ತಂಡಕ್ಕೆ ಆಡಲು ವೀರೇಂದ್ರ ಸೆಹ್ವಾಗ್ ಲವಲವಿಕೆ

Webdunia
ಶುಕ್ರವಾರ, 11 ಏಪ್ರಿಲ್ 2014 (16:29 IST)
ನವದೆಹಲಿ: ಕೆಲವು ಕೆಟ್ಟ ಪ್ರದರ್ಶನಗಳ ನಂತರ ಭಾರತದ ಕ್ರಿಕೆಟ್ ತಂಡದಿಂದ ಕಳೆದ ವರ್ಷ ಹೊರಬಿದ್ದ ದೆಹಲಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ರಾಷ್ಟ್ರೀಯ ತಂಡಕ್ಕೆ ಪುನಃ ಆಡುವ ಬಗ್ಗೆ ಲವಲವಿಕೆಯಿಂದ ಇದ್ದಾರೆ. ಯುಎಇನಲ್ಲಿ ಏಪ್ರಿಲ್ 16ರಂದು ಏಳನೇ ಐಪಿಎಲ್ ಆವೃತ್ತಿ ಆರಂಭವಾದಾಗ ತಾವು ಹೆಸರು ಪಡೆದಿದ್ದ ದಾಳಿಯ ಶೈಲಿಯಲ್ಲೇ ಆಟವನ್ನು ಮುಂದುವರಿಸಲು ನಜಾಬ್‌‌ಗಢ ನವಾಬ ಯೋಜಿಸಿದ್ದಾರೆ.2014ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಸೆಹ್ವಾಗ್ ಅವರನ್ನು 3.2ಕೋಟಿ ರೂ.ಗೆ ಖರೀದಿಸಿದ್ದು, ದೆಹಲಿಯ ಪರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಟಚ್‌ನಲ್ಲಿದ್ದಾರೆ.ಅವರು 35 ಚೆಂಡುಗಳಿಗೆ 67 ರನ್ ಬಾರಿಸಿ ಸೈಯದ್ ಮುಸ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ದೆಹಲಿಗೆ ಪಂಜಾಬ್‌ ವಿರುದ್ಧ 6 ವಿಕೆಟ್ ಮುನ್ನಡೆ ದೊರಕಿಸಿಕೊಟ್ಟರು.

ಅಬು ದಾಬಿಯಲ್ಲಿ ನಡೆದ ಚಾಂಪಿಯನ್ ಕೌಂಟಿ ಟೆಸ್ಟ್ ಪಂದ್ಯದಲ್ಲಿ ಕೂಡ 97 ಎಸೆತಗಳಲ್ಲಿ 109 ರನ್ ಬಾರಿಸುವ ಮೂಲಕ ಡರ್ಹಾಮ್ ವಿರುದ್ಧ ಎಂಸಿಸಿಗೆ 6 ವಿಕೆಟ್ ಜಯ ಗಳಿಸಿಕೊಟ್ಟಿದ್ದರು.ಕಳೆದ ಋತುವಿನಲ್ಲಿ ನಾನು ರನ್ ಸ್ಕೋರ್ ಮಾಡಲಿಲ್ಲ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments