Webdunia - Bharat's app for daily news and videos

Install App

ಬ್ಯಾಟಿಂಗ್ ವೈಫಲ್ಯದಿಂದ ಸೋಲು: ಧೋನಿ

Webdunia
ಶನಿವಾರ, 2 ಫೆಬ್ರವರಿ 2008 (11:08 IST)
ಕೆಟ್ಟ ಬ್ಯಾಟಿಂಗ್‌ ನಿರ್ವಹಣೆಯಿಂದಾಗಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಟ್ವೆಂಟಿ20 ಪಂದ್ಯದಲ್ಲಿ ಹಿನಾಯ ಸೋಲನ್ನು ಅನುಭವಿಸಿತು, ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ನಮ್ಮ ಪರವಾಗಿದ್ದ ವಿಷಯವೆಂದರೆ, ಟಾಸ್ ಗೆದ್ದಿರುವುದು ಮಾತ್ರ. ಉಳಿದ ತಮ್ಮ ಯೋಜನೆ ತಲೆಕೆಳಗಾಗಿದೆ ಎಂದು ಧೋನಿ ಅವಲತ್ತುಕೊಂಡಿದ್ದಾರೆ.

ನಮ್ಮ ತಂಡದಲ್ಲಿ 11 ಮಂದಿ ಇದ್ದೆವು. ಎಲ್ಲರ ಹೆಗಲಿನ ಮೇಲೆ ಗೆಲುವಿನ ಜವಾಬ್ದಾರಿಯಿತ್ತು. ಆದರೆ ಯಾರೋಬ್ಬನೂ ಸಫಲರಾಗಲಿಲ್ಲ ಎಂದು ಧೋನಿ ಹೇಳಿದ್ದಾರೆ.

ಯುವರಾಜ್ ಅನುಪಸ್ಥಿತಿ ಭಾರತ ತಂಡದ ಸೋಲಿಗೆ ಕಾರಣವಾಗಿತ್ತು ಎಂಬುವುದನ್ನು ಧೋನಿ ನಿರಾಕರಿಸಿದರು. ಆದರೆ ಅವರು ತಂಡದಲ್ಲಿ ಸೇರದೇ ಇದ್ದದ್ದು ನಷ್ಟವಾಗಿದೆ. ಅವರು ಭಾರತೀಯ ಟ್ವೆಂಟಿ20 ತಂಡದ ಪ್ರಮುಖ ಸದಸ್ಯ ಎಂದು ವಿವರಿಸಿದರು.

ಸಚಿನ್ ಅವರು ಕೊನೆಯ ಸಂದರ್ಭದಲ್ಲಿ ತಂಡದಿಂದ ಹೊರಗುಳಿದಿರುವುದರ ಬಗ್ಗೆ ಸ್ಪಷ್ಟನೆ ನೀಡಿದ ಧೋನಿ, ಸಚಿನ್ ಹಿರಿಯ ಆಟಗಾರರು. ಅವರಿಗೆ ಯಾವಗ ಬೇಕಾದರೂ ತಂಡದಿಂದ ಹೊರಗುಳಿಯುವ ಸ್ವತಂತ್ರವಿದೆ. ನಾನು ಸಚಿನ್ ಅವರಲ್ಲಿ ಆಡುತ್ತಿರಾ ಎಂದು ಕೇಳಿದೆ. ಅವರು ವಿಶ್ರಾಂತಿ ಪಡೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ಅವರು ತಂಡದಿಂದ ಹೊರಗುಳಿಯಲ್ಪಟ್ಟಿದ್ದರು ಎಂದು ಹೇಳಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments