Webdunia - Bharat's app for daily news and videos

Install App

ಐಪಿಎಲ್ ಆವೃತ್ತಿಗೆ ಯುವರಾಜ್ ಮೇಲೆ ಕಣ್ಣಿರಿಸಿದ ಆರ್‌ಸಿಬಿ

Webdunia
ಶುಕ್ರವಾರ, 17 ಜನವರಿ 2014 (12:28 IST)
PR
PR
ಬೆಂಗಳೂರು: ಆರ್‌ಸಿಬಿ ತಂಡದ ಫ್ರಾಂಚೈಸಿ ವಿಜಯ್ ಮಲ್ಯಾ ಯುವರಾಜ್ ಸಿಂಗ್ ಮೇಲೆ ಕಣ್ಣಿರಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಯುವರಾಜ್ ನಮ್ಮ ತಂಡಕ್ಕೆ ಬರಬೇಕೆಂದು ಅಪೇಕ್ಷೆ ಪಟ್ಟಿದ್ದಾರೆ. ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ ಯುವರಾಜ್‌ರನ್ನು ಆರ್‌ಸಿಬಿಗೆ ತರಬೇಕೆಂದು ಕೊಹ್ಲಿ ಬಯಸಿದ್ದಾರೆ. ಈ ಕುರಿತು ಕೊಹ್ಲಿ ಯುವರಾಜ್ ಜತೆ ಮಾತನಾಡಿದ್ದಾರೆ. ತಂಡಕ್ಕೆ ನಿಜಕ್ಕೂ ಯುವರಾಜನ ಅವಶ್ಯಕತೆ ಇದೆಯಾ? ವಿರಾಟ್ ಯುವರಾಜ್‌ರನ್ನು ಆಹ್ವಾನಿಸುತ್ತಿದ್ದಾರೆಂದರೆ ಅಲ್ಲೇನೋ ವಿಶೇಷತೆಗಳಿವೆ.

ಆ ವಿಶೇಷತೆಗಳೇನು ಎಂದರೆ ಇಲ್ಲಿವೆ ನೋಡಿ, ಯುವರಾಜ್ ಪಕ್ಕಾ ಟಿ ಟ್ವೆಂಟಿ ಪ್ಲೇಯರ್. ಟಿ ಟ್ವೆಂಟಿ ಸ್ವರೂಪದ ಆಟಕ್ಕೆ ತುಂಬಾ ಹೊಂದಿಕೆಯಾಗ್ತಾರೆ.. ಹೊಡಿ ಬಡಿ ಆಟದಲ್ಲಿ ಯುವಿಯೇ ಕಿಂಗ್ ರೀತಿಯಲ್ಲಿದ್ದಾರೆ. ಯುವಿ ಎಷ್ಟು ಬೆಸ್ಟ್ ಬ್ಯಾಟ್ಸ್‌ಮನ್ನೋ ಅಷ್ಟೇ ಸೂಪರ್ ಬೌಲರ್ ಕೂಡ ಆಗಿದ್ದಾರೆ. ಯುವಿ ಹಾಗೂ ಕೊಹ್ಲಿ ಇಬ್ಬರದ್ದೂ ಅಗ್ರೆಸಿವ್ ಆಟ. ತಮ್ಮನ್ನು ಕೆಣಕಿದವರಿಗೆ ಯುವಿ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಿಯನ್ನು ಆರ್‌ಸಿಬಿ ಬಿಡ್ ಮಾಡುತ್ತದೆಂದು ನಿರೀಕ್ಷಿಸಲಾಗಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments