Webdunia - Bharat's app for daily news and videos

Install App

ಕ್ಯಾನ್ಸರ್ ರೋಗಿಗಳೊಂದಿಗೆ ಯುವರಾಜ್ ಸಿಂಗ್ ಕಳೆದ ಆ ಕ್ಷಣಗಳು

Webdunia
ಶನಿವಾರ, 24 ಡಿಸೆಂಬರ್ 2016 (08:29 IST)
ಮುಂಬೈ: ಒಂದು ಕಾಲದಲ್ಲಿ ತಾನೇ ಕ್ಯಾನ್ಸರ್ ಗೆ ತುತ್ತಾಗಿ ಕಠಿಣ ದಿನಗಳನ್ನು ಕಳೆದಿದ್ದ ಯುವರಾಜ್ ಸಿಂಗ್ ಗೆ ಈ ರೋಗಿಗಳ ನೋವೇನೆಂದು ಚೆನ್ನಾಗಿ ಗೊತ್ತು. ಹಾಗಾಗಿ ಅಂತಹ ರೋಗಿಗಳೊಂದಿಗೆ ಕಳೆದ ಕ್ಷಣಗಳಲ್ಲಿ ಅವರ ಮೊಗದಲ್ಲೊಂದು ನಗು ತರಿಸಲು ಈ ಕ್ರಿಕೆಟಿಗ ಪ್ರಯತ್ನ ನಡೆಸಿದರು.


ಕ್ರಿಸ್ ಮಸ್ ಗೆ ಒಂದು ದಿನ ಮುಂಚೆ ಮುಂಬೈನ ಚೈಲ್ಡ್ ಕೇರ್ ಸೆಂಟರ್ ಒಂದಕ್ಕೆ ಯುವರಾಜ್ ಸಿಂಗ್ ಬಂದಿದ್ದರು. ಇಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿದ್ದಾರೆ. ಇವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆದಿದ್ದಷ್ಟೇ ಅಲ್ಲದೆ, ತಮ್ಮ ಫ್ಯಾಷನ್ ಮಳಿಗೆ ವೈಡಬ್ಲ್ಯುಸಿ ವತಿಯಿಂದ ವಿಶೇಷ ಗಿಫ್ಟ್ ನೀಡಿ ಸಂಭ್ರಮಿಸಿದರು.

ಇಲ್ಲಿ ಸುಮಾರು 30 ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳಿದ್ದಾರೆ. ಅವರ ಜತೆಗೊಂದಿಷ್ಟು ಕಾಲ ಕಳೆದು ಅವರನ್ನು ನಗಿಸಿ, ಕ್ರಿಸ್ ಮಸ್ ಹಬ್ಬವನ್ನು ಅರ್ಥಪೂರ್ಣವಾಗಿ ಕಳೆದರು ಯುವಿ. ಮಕ್ಕಳೂ ಯುವಿ ಜತೆ ಕಾಲ ಕಳೆದಿದ್ದು, ತುಂಬಾ ಸಂತಸವಾಗಿದೆಯೆಂದು ಹೇಳಿಕೊಂಡಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಪ್ಲೇ ಆಫ್‌ಗೆ ಜೀವ ತುಂಬಲು ಮತ್ತೇ ಆರ್‌ಸಿಬಿಯನ್ನು ಸೇರಿಕೊಂಡ ಟಿಮ್ ಡೇವಿಡ್‌

Rajat Patidar: ಆರ್ ಸಿಬಿ ಅಭಿಮಾನಿಗಳ ಆತಂಕ ನಿವಾರಸಿದ ರಜತ್ ಪಾಟೀದಾರ್

Boycott Delhi Capitals ಟ್ರೆಂಡ್: ಭಾರತ ವಿರೋಧಿ ದೇಶದ ಆಟಗಾರನೇ ಕಾರಣ

Shahid Afridi: ಪಾಕಿಸ್ತಾನದ ಅಭಿವೃದ್ಧಿಯನ್ನು ಭಾರತವೇ ತಡೆಯುತ್ತಿದೆ ಎಂದ ಶಾಹಿದ್ ಅಫ್ರಿದಿ

2027 ರ ಏಕದಿನ ವಿಶ್ವಕಪ್ ಗೆ ಮುನ್ನವೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ

ಮುಂದಿನ ಸುದ್ದಿ
Show comments