Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಆದ್ಯತೆಯನ್ನು ಬದಿಗೊತ್ತಿ ಕುಂಬ್ಳೆಯನ್ನು ಆಯ್ಕೆ ಮಾಡಿದ ಬಿಸಿಸಿಐ

Webdunia
ಶನಿವಾರ, 25 ಜೂನ್ 2016 (17:04 IST)
ಬಿಸಿಸಿಐ ಗುರುವಾರ ಮಾಜಿ ನಾಯಕ ಅನಿಲ್ ಕುಂಬ್ಳೆಯನ್ನು ಗುರುವಾರ ಭಾರತದ ಕೋಚ್ ಹುದ್ದೆಗೆ ನೇಮಕ ಮಾಡುವಾಗ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಬಿಸಿಸಿಐ, ಸಿಎಸಿ ಮಾನ್ಯತೆ ನೀಡಲಿಲ್ಲವೆಂದು ಗೊತ್ತಾಗಿದೆ. 
 
ಲೆಗ್ ಸ್ಪಿನ್ನರ್ ಮಾಜಿ ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ಮತ್ತು ಆಯ್ಕೆದಾರರ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಂದ ಕಠಿಣ ಪೈಪೋಟಿಯನ್ನು ಎದುರಿಸಿದ್ದರು. ಆಸಕ್ತಿದಾಯಕ ಸಂಗತಿಯೆಂದರೆ, ಭಾರತದ ಟೆಸ್ಟ್ ನಾಯಕ ಮತ್ತು ಕೆಲವು ಆಟಗಾರರು ಶಾಸ್ತ್ರಿಯನ್ನು ಆದ್ಯತೆಯ ಅಭ್ಯರ್ಥಿ ಎಂದು ಬಿಸಿಸಿಐಗೆ ನಿವೇದಿಸಿದ್ದರು. ಶಾಸ್ತ್ರಿಗೆ ವಿಸ್ತರಣೆ ನೀಡುವ ಕುರಿತು ಕೊಹ್ಲಿ ಮತ್ತು ಬಳಗ ಫೇವರ್ ಆಗಿದ್ದರು. 
 
ಶಾಸ್ತ್ರಿ ಮತ್ತು ಅವರ ಬೆಂಬಲ ಸಿಬ್ಬಂದಿ ಭಾರತ ತಂಡದ ಜತೆ 18 ತಿಂಗಳ ಕಾಲ ಮಹತ್ತರ ಯಶಸ್ಸನ್ನು ಸಾಧಿಸಿದ್ದರು. ಶಾಸ್ತ್ರಿ ಅವರ ನಿಶ್ಚಿಂತೆಯ,  ಸಕಾರಾತ್ಮಕ ಮನೋಭಾವವನ್ನು ಆಟಗಾರರು ಮೆಚ್ಚಿದ್ದರು.
 
ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಶಾಸ್ತ್ರಿಗೆ ಆದ್ಯತೆ ನೀಡಿದ್ದರೂ ಸಿಎಸಿ ಮತ್ತು ಬಿಸಿಸಿಐ ಮೂವರ ತಂಡ ಕುಂಬ್ಳೆ ಅವರನ್ನು ಹೊಸ ಕೋಚ್ ಆಗಿ ಆಯ್ಕೆ ಮಾಡಿದರು. ಲೆಜೆಂಡರಿ ಲೆಗ್ ಸ್ಪಿನ್ನರ್ ಯುವ ಟೆಸ್ಟ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆಂದು ಕಾದುನೋಡಬೇಕು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments