Webdunia - Bharat's app for daily news and videos

Install App

ರಣಜಿ ಟ್ರೋಫಿ: ಪಿಚ್ ಮೇಲೆ ಓಡಾಡಿದ್ದಕ್ಕೆ ತಮಿಳುನಾಡು ತಂಡಕ್ಕೆ ರನ್ ಕಳೆದುಕೊಳ್ಳುವ ಶಿಕ್ಷೆ!

Webdunia
ಗುರುವಾರ, 5 ಜನವರಿ 2017 (12:49 IST)
ನಾಗ್ಪುರ: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಆಟಗಾರರು ತಮಿಳುನಾಡು ಆಟಗಾರರ ವರ್ತನೆಯಿಂದ ತೀರಾ ಅಸಮಧಾನಗೊಂಡಿದ್ದರು. ಪಿಚ್ ಮೇಲೆ ಓಡಾಡುತ್ತಿದ್ದ ತಮಿಳುನಾಡು ಆಟಗಾರರ ವರ್ತನೆಗೆ ತಕ್ಕ ಶಿಕ್ಷೆಯಾಗಿದೆ.

74 ನೇ ಓವರ್ ನಲ್ಲಿ ವಿಜಯ್ ಶಂಕರ್ ಸ್ವೀಪ್ ಶಾಟ್ ಹೊಡೆದ ಮೇಲೆ ನೇರವಾಗಿ ಪಿಚ್ ಮೇಲೆ ಓಡಾಡಿದಾಗ ಅಂಪಾಯರ್ ಐದು ರನ್ ಕಡಿತಗೊಳಿಸಿದರು. ಇದಕ್ಕೂ ಮೊದಲು ಅಂಪಾಯರ್ ಗಳು ತಮಿಳುನಾಡು ನಾಯಕ ದಿನೇಶ್ ಕಾರ್ತಿಕ್ ರನ್ನು ಈ ವಿಚಾರದಲ್ಲಿ ಎಚ್ಚರಿಸಿದರೂ, ನಡುವಳಿಕೆ ಸುಧಾರಿಸಿದ್ದಕ್ಕೆ ಈ ಶಿಕ್ಷೆ.

ಆದರೆ ತಮಿಳುನಾಡು ಬ್ಯಾಟ್ಸ್ ಮನ್ ಬಾಬಾ ಇಂದ್ರ ಜಿತ್ “ನಾವು ಬೇಕಂತಲೇ ಪಿಚ್ ಮೇಲೆ ಓಡಾಡುತ್ತಿರಲಿಲ್ಲ. ವಿಜಯ್ ಶಂಕರ್ ಸ್ವೀಪ್ ಶಾಟ್ ಹೊಡೆದು ಸರಿಯಾದ ಜಾಗದಲ್ಲೇ ರನ್ ಗಾಗಿ ಓಡಿದ್ದರು. ಇದು ನಾಲ್ಕನೇ ದಿನದ ಪಿಚ್ ಎಂದು ಬೇರೇ ರೀತಿಯಲ್ಲಿ ಓಡಲು ಸಾಧ್ಯವಿಲ್ಲ: ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಮುಂಬೈ ಆಟಗಾರರು ತಮಿಳುನಾಡು ಆಟಗಾರರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಈ ಘಟನೆಗೆ ಹೆಚ್ಚು ಪ್ರಾಮುಖ್ಯತೆ ಕೊಡದಿರಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಮುಂದಿನ ಸುದ್ದಿ
Show comments