Webdunia - Bharat's app for daily news and videos

Install App

ಕೊಹ್ಲಿಯ ಐವರು ಬೌಲರುಗಳ ಸಿದ್ಧಾಂತಕ್ಕೆ ಬೆಂಬಲಿಸಿದ ಮೊಹಮ್ಮದ್ ಶಮಿ

Webdunia
ಮಂಗಳವಾರ, 9 ಆಗಸ್ಟ್ 2016 (16:27 IST)
ಐದು ವಿಶೇಷ ಬೌಲರುಗಳೊಂದಿಗೆ ಆಡಿದ್ದರೂ ಭಾರತಕ್ಕೆ ವಿಂಡೀಸ್ ವಿರುದ್ಧ 2ನೇ  ಟೆಸ್ಟ್‌ನಲ್ಲಿ ಜಯ ದಕ್ಕಿರಲಿಲ್ಲ. ಆದರೆ ವೇಗಿ ಮೊಹಮ್ಮದ್ ಶಮಿ ತಮ್ಮ ನಾಯಕ ವಿರಾಟ್ ಕೊಹ್ಲಿ ಸಿದ್ಧಾಂತಕ್ಕೆ ಅನುಮೋದನೆ ನೀಡಿ, ಬೌಲರುಗಳು ಇದರಿಂದ ಹೆಚ್ಚು ಫಲದಾಯಕವಾಗಿರುತ್ತಾರೆಂದು ತಿಳಿಸಿದರು.  ಎರಡನೇ ಟೆಸ್ಟ್ ಬುಧವಾರ ಮುಕ್ತಾಯವಾದ  3ದಿನಗಳ ಅಂತರದ ಬಳಿಕ ಭಾನುವಾರ ಭಾರತದ ಆಟಗಾರರು ಡೆರೆನ್ ಸಾಮಿ ಸ್ಟೇಡಿಯಂನಲ್ಲಿ ನೆಟ್ ಅಭ್ಯಾಸ ಮಾಡಿದರು.
 
 ಇದಾದ ಬಳಿಕ ಶಮಿ ಐವರು ಬೌಲರುಗಳ ದಾಳಿಗೆ ಮತ್ತು ಕೆಳಕ್ರಮಾಂಕದ ವಿಕೆಟ್‌ಗಳನ್ನು ಉರುಳಿಸುವಲ್ಲಿ ಗಮನವಹಿಸಬೇಕಾದ ಅಗತ್ಯ ಕುರಿತು ಹೇಳಿದರು. ವೇಗದ ಬೌಲರಾಗಿ ನಾವು ಹೆಚ್ಚು ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ ಎಂದು ಶಮಿ ಹೇಳಿದರು.
ವೇಗಿಗಳು ಒಂದು ಬಾರಿಗೆ 4-5 ಓವರುಗಳನ್ನು ಬೌಲ್ ಮಾಡುತ್ತಾರೆ. ಐವರು ಬೌಲರುಗಳಿದ್ದರೆ, 8-10 ಹೆಚ್ಚು ಓವರುಗಳ ವಿಶ್ರಾಂತಿ ಸಿಗುತ್ತದೆ. ಆದ್ದರಿಂದ ಅದರ ಫಲವಾಗಿ ಬೌಲಿಂಗ್ ಲಯವು ಉತ್ತಮಗೊಂಡು ಹೆಚ್ಚು ಪ್ರಯತ್ನ ಸಾಧ್ಯವಾಗುತ್ತದೆ.

ಇಬ್ಬರು ಸ್ಪಿನ್ನರುಗಳು ಮತ್ತು ಮೂವರು ವೇಗಿಗಳು ಇರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು ಈ ಸಂಯೋಜನೆ ಮುಂದುವರಿಯಲು ನಾವು ಇಷ್ಟಪಡುತ್ತೇವೆ ಎಂದು ಶಮಿ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

CSK vs SRH Match: ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದ ತಂಡಗಳು ಮುಖಾಮುಖಿ

ಪಾಕ್‌ನ ಅರ್ಷದ್‌ರನ್ನು ಆಹ್ವಾನಿಸಿದ್ದಕ್ಕೆ ತರಾಟೆ, ನಿಂದನೆ, ಟೀಕೆ: ಬೇಸರ ವ್ಯಕ್ತಪಿಡಿಸಿದ ಜಾವೆಲಿನ್ ತಾರೆ ನೀರಜ್ ಚೋಪ್ರಾ

ಪಾಕಿಸ್ತಾನದ ಅರ್ಷದ್ ನದೀಮ್ ಆಹ್ವಾನಿಸಿದ್ದ ನೀರಜ್ ಚೋಪ್ರಾರನ್ನು ದೇಶದ್ರೋಹಿ ಎಂದು ಕರೆದ ಜನ

PV Sindhu: ತವರು ಹೈದರಾಬಾದ್ ಗಲ್ಲ ಪಿವಿ ಸಿಂಧು ಸಪೋರ್ಟ್ ಆರ್ ಸಿಬಿಗೆ: ಚಿನ್ನಸ್ವಾಮಿಯಲ್ಲಿ ಹಾಜರ್

IPL 2025: ತವರಿನಂಗಳದಲ್ಲಿ ಅಭಿಮಾನಿಗಳ ಮುಂದೆ ಮೊದಲ ಜಯ ದಾಖಲಿಸಿದ ಆರ್‌ಸಿಬಿ

ಮುಂದಿನ ಸುದ್ದಿ
Show comments