Webdunia - Bharat's app for daily news and videos

Install App

ಮಹೇಂದ್ರ ಸಿಂಗ್ ಧೋನಿ ರಣಜಿ ಸೆಮಿಫೈನಲ್ ಗೆ!

Webdunia
ಶನಿವಾರ, 31 ಡಿಸೆಂಬರ್ 2016 (08:01 IST)
ರಾಂಚಿ: ಈ ಬಾರಿ ಏನೇ ಆದರೂ ರಣಜಿ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿ ಜಾರ್ಖಂಡ್ ಇದೆ. ಅದಕ್ಕಾಗಿ ಸಕಲ ಪ್ರಯತ್ನ ನಡೆಸುತ್ತಿದೆ. ಅತ್ತ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ತವರು ತಂಡದ ಬೆಂಬಲಕ್ಕೆ ನಿಂತಿದ್ದು, ಸೆಮಿಫೈನಲ್ ನಲ್ಲಿ ತಂಡದ ಜತೆಗಿರಲಿದ್ದಾರೆ.


ಆದರೆ ಸೆಮಿಫೈನಲ್ ನಲ್ಲಿ ಆಡುತ್ತಿಲ್ಲ. ಯಾಕೆಂದರೆ ಧೋನಿ ಟೆಸ್ಟ್ ಮಾದರಿಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಆದರೆ ಸೆಮಿಫೈನಲ್ ಆಡುವ ತಂಡದ ಜತೆಗೆ ಪೆವಿಲಿಯನ್ ನಲ್ಲಿ ಕುಳಿತು ಕಾಲ ಕಾಲಕ್ಕೆ ಸಲಹೆ ಕೊಡುತ್ತಿರುತ್ತಾರೆ.

ಅವರ ಸಲಹೆ ಹಲವು ಬಾರಿ ಜಾರ್ಖಂಡ್ ತಂಡಕ್ಕೆ ಉಪಯೋಗವಾಗಿದೆ. ಈಗಾಗಲೇ ರಣಜಿ ಪಂದ್ಯದಲ್ಲಿ ಯಶಸ್ಸಿಗೆ ಧೋನಿಯೇ ಕಾರಣ ಎಂದು ವಿಕೆಟ್  ಕೀಪರ್ ಇಶಾನ್, ನದೀಮ್ ಹೇಳಿಕೊಂಡಿದ್ದಾರೆ. ಇದೀಗ ನಿರ್ಣಾಯಕ ಪಂದ್ಯಕ್ಕೆ ಸಲಹೆಗಾರರಾಗಿ ತಂಡಕ್ಕೆ ಬಂದಿರುವುದು ಜಾರ್ಖಂಡ್ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಜಾರ್ಖಂಡ್ ತಮಿಳುನಾಡು ವಿರುದ್ಧ ಸೆಮಿಫೈನಲ್ ಆಡುತ್ತಿದೆ. ಎದುರಾಳಿ ತಂಡದ ಕೆಲವು ಆಟಗಾರರೊಂದಿಗೆ ಐಪಿಎಲ್ ನಲ್ಲಿ ಆಡಿದ ಅನುಭವ ಧೋನಿಗಿದೆ. ಹೀಗಾಗಿ ಅವರ ಹುಳುಕುಗಳೇನು ಎಂದು ಅವರಿಗೆ ಚೆನ್ನಾಗಿ ಗೊತ್ತು. ಇದು ಜಾರ್ಖಂಡ್ ಗೆ ಪ್ಲಸ್ ಪಾಯಿಂಟ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments